Haridasa seva

  • Adhyatma rasa ranjani

    Composer : Shri Madanur Vishnu Tirtharu ಪಾಹಿ ಪಾಂಡವಪಾಲಕಾಮಿತಪಾಪಿನಂ ಭವತಾಪತೋ,ಏಹಿ ಮಾನಸ ಮಂದಿರಾಂಗಣದೇಶಮೀಶ ನಮೋಸ್ತು ತೇ ||ಪುತ್ರಮಿತ್ರ ಕಳತ್ರ ಪೂರ್ವಕಮತ್ರಗಂ ನ ಪರತ್ರಗಂ,ಯತ್ರ ಯತ್ರ ಗತಿರ್ಮಮೇಶ್ವರ ತತ್ರ ತೇಸ್ತು ಪದಾಮ್ಬುಜಮ್ || ೧ || ನೋ ಭಯಂ ನ ಚ ದುರ್ಗತಿರ್ನ ಚ ಪಾತಕಂ ಕಲಿ ಕಾಲಜಂ,ತ್ವಯ್ಯನಾಥಗತೌ ಸದೈವ ಹಿ ಮಾನಸಾಂತಿಕಸಂಸ್ಥಿತೇ ||ನಿತ್ಯಮೇವ ವಿನೋದಮಾತ್ರಮಪೇಕ್ಷಿತಂ ಸಹ ಮೇ ತ್ವಯಾನೈವ ಕಿಂಚಿದಪೇಕ್ಷಿತಂ ಪ್ರಿಯ ಸತ್ಯಮೇತದುದೀರಯೇ || ೨ || ಪ್ರೀತಿರಸ್ತಿ ತವಾಪಿ ಸಂಸ್ತುತಿಮಾತ್ರ ಏವ ವಿನೋದತೋ-ಪ್ಯಾವಯೋಃ ಸಮಶೀಲಯೋರಿಹ…

    ,
  • Ranga baro narasinga baro – Keshava pancharatna

    Composer : Shri Vadirajaru ರಂಗ ಬಾರೊ ನರಸಿಂಗ ಬಾರೊ ||ಪ||ಅಂಗಜನಯ್ಯ ಕೋನೇರಿ ತಿಮ್ಮ ರಂಗ ಬಾರೊ ||ಅ.ಪ.|| ಸಾಸಿರ ಮೂರುತಿ ವಾಸವವಂದ್ಯನೆ | ಸಾಸಿರ ನಾಮದೊಡೆಯನೆ |ಸಾಸಿರ ನಾಮದೊಡೆಯನೆ ನರಹರಿ | ಕೇಶವ ನಮ್ಮ ಮನೆದೈವ ||೧|| ವಾರಣ ವಂದ್ಯನೆ ಕಾರುಣ್ಯ ರೂಪನೆ | ಪುರಾಣಗಳಲ್ಲಿ ಪೊಗಳುವ |ಪುರಾಣಗಳಲ್ಲಿ ಪೊಗಳುವ ನರಹರಿ | ನಾರಾಯಣ ನಮ್ಮ ಮನೆದೈವ ||೨|| ಯಾದವಕುಲದಲ್ಲಿ ಸಾಧುಗಳರಸನೆ | ಭೇದಿಸಿ ದನುಜರ ಗೆಲಿದನೆ |ಭೇದಿಸಿ ದನುಜರ ಗೆಲಿದನೆ ನರಹರಿ | ಮಾಧವ…

    , ,
  • Gubbiyalo Govinda – Keshava pancharatna

    Composer : Shri Vadirajaru ಗುಬ್ಬಿಯಾಳೊ ಗೋವಿಂದ ಗೋವಿಂದಾ |ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ |ಪ| ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ |೧| ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊಗೋವಿಂದನ್ನ ದಯೆಯಿಂದ ಘೋರದುರಿತ ನಾಶನವು ಗುಬ್ಬಿಯಾಳೊ |೨| ವಿಷ್ಣು ಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ |೩| ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ |೪| ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ…

    , ,

error: Content is protected !!