-
Endu kambenu guru
Composer : Shri Varada vittala ಎಂದು ಕಾಂಬೆನು ಗುರುರಾಯನ್ನಾ || ಪ ||ಛಂದದಿಂದಲಿ ಬಂದ ಭಕ್ತರ ಪೊರಿಯುವನಾ || ಅ.ಪ || ಮಂದನಾದರು ಬಂದು ವೃಂದಾವನದಲ್ಲಿ |ಒಂದೆ ಮನದಿಂದ ನಿಂದು ಬೇಡಲಿ |ಕುಂದುಗಳೆಲ್ಲ ತರಿದು ತೋರುವನು ||೧|| ಭುವಿಯಲ್ಲಿ ನೀ ಬಂದು | ಭವದೊಳು ಮುಣುಗುವಭಕ್ತರ ಕಾಯಬೇಕೆಂದು | ಭಾವಜನಯ್ಯನಭಜಿಸುತ ಮೆರೆದೆ ||೨|| ಪ್ರಹ್ಲಾದನು ನೀನಾದುದರಿಂದ | ಆಹ್ಲಾದವನೆ ಕೊಡುವಿಮುದದಿಂದ | ಸಹ್ಲಾದ ವರದನಾದ ಶಿರಿವರದವಿಠಲ ದೂತನ್ನ ||೩|| eMdu kAMbenu gururAyannA || pa…
-
Ninna angaladolage
Composer : Shri Vittalesha ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ |ಘನ್ನ ಶ್ರೀ ಗುರು ರಾಘವೇಂದ್ರ ಸಂಪನ್ನ || ಪ ||ಶ್ರೀ ರಾಘವೇಂದ್ರ, ಗುರು ರಾಘವೇಂದ್ರಯತಿ ರಾಘವೇಂದ್ರ, ಮುನಿ ರಾಘವೇಂದ್ರ || ವರುಷ ವರುಷಕೆ ನಿನ್ನ ದರುಷನವ ದಯ ಮಾಡೋ |ದುರಿತ ನಾಶನಗೈದು ಪರಿಶುದ್ಧ ಗೊಳಿಸೋ |ಅರಿತು ಅರಿಯದೆ ಗೈದ ಪಾಪ ಕರ್ಮವ ಕಳೆದು |ನಿರುತ ಶ್ರೀ ಹರಿ ಕೃಪೆಗೆ ಪಾತ್ರನೆಂದೆನಿಸೊ || ೧ || ನಿನ್ನ ಭಕುತರ ಪಾದ ರಜದೊಳಗೆ ಜೋಡಿಸೊ |ನಿನ್ನ ಗುಣ…
-
Banda duritagala kaleyo
Composer : Shri Madhwesha Vittala ಬಂದ ದುರಿತಗಳ ಕಳೆಯೋ ತಂದೆ ಗುರುರಾಯ |ಕಂದನ ಭವಣೆಯ ಇಂದು ನೋಡದಿರಯ್ಯ || ಪ || ನಿನ್ನ ಹೃದಯ ವಾಸಿ ನರಹರಿಯ ನಾಮವನು |ಅನುದಿನವು ಬಿಡದೆ ಭಜಿಸುತಿರಲು |ಇನಕಂಡ ಹಿಮದಂತೆ ತನು ಬಾಧೆ ಓಡುವುದು |ಅನುಭವಕೆ ತಂದು ಕೊಡುವ ಮುನಿ ಶಿಖಾಮಣಿಯೇ || ೧|| ನಿನ್ನ ಬಾಧೆಯನು ಶ್ರೀ -ನರಹರಿಯು ಸಹಿಸದಲೆ |ಸನ್ನತದಿ ಬಂದಂತೆ ಸುಧೀಂದ್ರ ಕರಜ |ಖಿನ್ನನಾಗಿಪ್ಪೆನ್ನ ಚೆನ್ನಾಗಿ ಸಲಹಯ್ಯ |ಅನ್ಯ ನೆನಿಸದಲೆ ಶ್ರೀ -ಮೋದಾರ್ಯ ಮತಚಂದ್ರ ||…