-
Sripadarajara Stotra Suladi
ಶ್ರೀಪಾದರಾಯರ ಸ್ತೋತ್ರ ಸುಳಾದಿರಾಗ: ತೋಡಿ ಧ್ರುವತಾಳಶ್ರೀಪಾದರಾಯ ಗುರುವೆ ಧೃಢ ಭಕುತಿಯಿಂದ ನಿಮ್ಮಶ್ರೀಪಾದ ಪದುಮವನ್ನು ನೆರೆನಂಬಿದವನ ಭಾಗ್ಯಅಪಾರವಲ್ಲದೆ ಲೇಶ ಕೊರತೆ ಇಲ್ಲಗೋಪಾದ ಉದಕದೊಳು ರತುನ ದೊರಕಿದಂತೆಪ್ರಾಪುತವಾಗುವುದು ಬಾಹೀರಂತರ ಸೌಖ್ಯಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನಆಪಾರ್ಥ ಎನಿಸದು ಪೇಳಿದ ವಚನಂಗಳುಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿತಾಪಸಿಯಾಗುವನು ಜನುಮ ಜನುಮ ಬಿಡದೆಗೋಪಾಲ ಕೃಷ್ಣನ ಗುಣವೆ ಕೊಂಡಾಡುತಆಪಾದಮೌಳಿ ಪರಿಯಂತ ನೋಡುವ ಮಹಪಾಪ ರಹಿತರಾಗಿ ಸಂಚರಿಸುವರು ನಿತ್ಯಪ್ರಾಪುತವಲ್ಲದೆ ಒಂದಾದರವರಿಗೆಭೂಪಾರ ಬೇಡಿದ ಮನೋರಥಂಗಳುಶ್ರೀಪಾದರಾಯ ಶಿರಿ ನಾರಾಯಣ ಯೋಗಿಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆಪೋಪಾದಲ್ಲದೆ ಅವನ ಆಯುಷ್ಯ…
-
Dasadeekshe Suladi – Shripadarajaru
ಶ್ರೀ ಶ್ರೀಪಾದರಾಜ ವಿರಚಿತ ದಾಸದೀಕ್ಷೆ ಸುಳಾದಿರಾಗ: ಸಾರಂಗಧ್ರುವತಾಳನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲನಿನ್ನಾಧೀನ ಬಂಧ ಮೋಕ್ಷ ನಿರಯಗಳುನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲನಿನ್ನಾಧೀನ ಸುಕೃತ ದುಷ್ಕೃತ ಫಲವೋನಿನ್ನಾಧೀನ ವಿಷಯಾತ್ಮಕ ಬುದ್ಧಿಗಳೆಲ್ಲನಿನ್ನಾಧೀನ ಚರಾಚರವೆಂದು ಶೃತಿ ಸಾರುತಿದೆಎಂತು ಪುಣ್ಯಪಾಪಂಗಳು ನಿನ್ನ ಲೇಪಿಸವೊ ದೇವಇಂತು ಜೀವರನ ನೋಡಿ ಪಾಪಂಗಳುಣಿಸುವೆಅಂತರಾತ್ಮನೆ ನಿನ್ನ ಮಹಿಮೆಗೆ ನಮೊ ನಮೋಎಂತು ಚಿತ್ತವೊ ನೀನೆಂತು ಪಾಲಿಸುವಿಯೋ ರಂಗವಿಟ್ಠಲ || ೧ || ಮಠ್ಯತಾಳಮುನ್ನ ನಿನ್ನ ಚರಣ ಕಮಲವನೆನಿಯದೆ ಭವಗಳಲ್ಲಿ ಬಂದೆನೊಪನ್ನಗಶಯನ ಶ್ರೀಹರೆಎನ್ನ ಗುಣ ದೋಷವರಸದೇಇನ್ನು ಕಾಯೋ ರಂಗವಿಟ್ಠಲ || ೨ ||…
-
Atma Nivedana Suladi – Shripadarajaru
ಶ್ರೀ ಶ್ರೀಪಾದರಾಜ ವಿರಚಿತ ಆತ್ಮನಿವೇದನೆ ಸುಳಾದಿರಾಗ: ಪಂತುವರಾಳಿಧ್ರುವತಾಳಅನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊಅನಂತ ಕಾಲದಲ್ಲಿ ನಿನ್ನನೇನೆನಿಸದೆ ಮೂರುಖನಾದೆನೊಅನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊಅನಂತ ಕಾಲದಲ್ಲಿ ದಾವ ಪುಣ್ಯದಿಂದ ಬಂದು ಇಂದೂನಿನ್ನವ ನೆನಿಸಿದೆ ಆವ ಪುಣ್ಯವೆನ್ನ ಮನನಿನ್ನಲ್ಲೆರಗಿತು ನೋಯದಂತೆಎನ್ನ ಪೊರೆದು ಪಾಲಿಸೊದೀನನಾಥ ಸಿರಿ ರಂಗವಿಟ್ಠಲಾ || ೧ || ಮಠ್ಯತಾಳ ಅನ್ನಕೆ ಪ್ರದ್ರಾವಣ ದೇಹ ನಿಮಿತ್ಯಅನ್ನಕೆ ಶೋಕಾಸಿ ಎನೆ ಮಾಡಿಅನ್ನದ ಲೋಭ ಆಶುಭದ ಲಾಭಅನ್ನಕೆ ನನ್ನದು ನಾನೆಂಬ ಹಮ್ಮುಅನ್ನಕೆ ಯಾವನ್ನಕ ನಿನ್ನ ಚರಣರತಿ ದೊರಕೊಳ್ಳದೊಉನ್ನತ ಗುಣ ಪರಿಪೂರ್ಣ…