-
Prana Devara Upanishat Mahima Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಪ್ರಾಣದೇವರ ಕೇನ ಷಟ್ಪ್ರಶ್ನೋಪನಿಷತ್ಮಹಿಮಾ ಸ್ತೋತ್ರ ಸುಳಾದಿರಾಗ: ಆನಂದಭೈರವಿಧ್ರುವತಾಳ ಪ್ರಾಣ ಅಪಾನ ವ್ಯಾನ ಸಮಾನ ಉದಾನಜ್ಞಾನಮಯ ಸತ್ವಶರೀರ ಸಮೀರಆನಂದಸಾಂದ್ರ ಹರಿನಂದನ ಪವಮಾನಮಾನದಭಿಮಾನಿಯೆ ವಾಣಿಪ್ರಿಯನೀನೆ ಸರ್ವರಲ್ಲಿ ಗೀರ್ವಾಣರಿಗೆ ಮೊದಲುನಾನಾ ಪ್ರಕಾರ ಜೀವಿಗಳಾಧಾರಸ್ನಾನ ಜಪ ತಪ ಹೋಮ ಮೌನ ತೀರ್ಥಯಾತ್ರೆನೀ ನಡೆಸಲದರಿಂದ ಸಿದ್ಧಿಪವುನೀನೆಲ್ಲಿ ಅಲ್ಲಿ ಶ್ರೀ ನಾರಾಯಣನು ಇಪ್ಪಏನೆಂಬೆ ನಿನ್ನಯ ಕರ್ತೃತನಕೆಕೋಣಿ ವಿಕೋಣಿಯಲ್ಲಿ ಸರ್ವ ವ್ಯಾಪಾರ ಪಂಚ –ಪ್ರಾಣಜನಕ ವಾಯು ನಿನ್ನದಯ್ಯಾದಾನವಾಮರರ ಮಧ್ಯ ಬಂದು ಆ ಘೋರ ವಿಷ –ಪಾನವನ್ನು ಮಾಡಿದ ಪ್ರಭಂಜನದೀನವತ್ಸಲ ನಮ್ಮ ವಿಜಯವಿಠ್ಠಲ ನಂಘ್ರಿ…
-
Madhvavijaya Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಮಧ್ವವಿಜಯ ಸ್ತೋತ್ರ ಸುಳಾದಿರಾಗ: ಹಂಸಾನಂದಿಧ್ರುವತಾಳಮುನಿಗಳ ಮಸ್ತಕರತುನ ಭಾರತಿರಮಣತೃಣಮೊದಲಾದ ವ್ಯಾಪ್ತನೆ ಪಾವನ ಶರೀರಗುಣನಿಧಿ ಪವಮಾನ ಪವಮಾನ ಪಂಚಪರಣಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವಘನ ಸಮರ್ಥನೆ ಸಜ್ಜನಪಾಲ ಶುಭಲೋಲಅನಿಲ ಪ್ರಧಾನವಾಯು ಹನುಮ ಭೀಮ ಮಧ್ವ –ಮುನಿ ಜ್ಞಾನದಾತ ಕರಣಾಭಿಮಾನಿಗಳಗಣನೆ ಮಾಡದೆ ಗೆದ್ದ ಅನಿಮಿತ್ತ ಬಂಧು ಜಗ –ಜ್ಜನಕ ಚತುರಹಸ್ತ ಮಿನಗುವ ಗದಾಪಾಣಿದನುಜರ ಸದೆಬಡೆದ ರಣರಂಗಧೀರ ಶೂರಇನ ಮೊದಲಾದ ಠಾವಿನಲಿ ಸರ್ವದಾ ತೇಜವನಜಾರಿಕುಲಾಧೀಶ ಮನಮುದ್ದು ಪೂರ್ಣಪ್ರಜ್ಞಪ್ರಣತಾರ್ತಿಹರ ಆರ್ಯ , ಅನುಗಾಲ ಜಗದ್ಗುರುಜನುಮ ಜನುಮ…
-
Madhvaavatara Mahima Suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಶ್ರೀಮಧ್ವಾವತಾರ ಮಹಿಮೆ ಚರಿತ್ರೆ ಸುಳಾದಿರಾಗ: ಕಾನಡಧ್ರುವತಾಳ ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರುನಿರ್ಮಾಣವನು ವೇದವ್ಯಾಸ ದೇವನು ದು –ಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದುಪೇರ್ಮೆಯಿಂದಲಿ ರಚಿಸಿ ತಾಮಸ ಪುರಾಣದುರ್ಮತಿಗಳಿಗೆ ರುಚಿಕರವೆನಿಸಿದಾರುಧರ್ಮಸಾಧನವೆಂದು ಮಾಯಿಮತವ ಭಜಿಸೆಧರ್ಮರಾಯ ಅವರ ಚರ್ಮ ಸುಲಿವನುದುರ್ಮನುಷ ನಾಮ ವಿಜಯವಿಟ್ಠಲಗೆ ಈಕರ್ಮವೊಪ್ಪಿಸಸಲ್ಲಾ ವಿಬುಧರ ಮತವಂತಾ || ೧ || ಮಟ್ಟತಾಳ ಚರಣಡಿ ಎಂದೆಂಬೊ ಪುರದೊಳಗೆ ಸಂ –ಕರ ಜನಿಸಿದ್ದ ಪರಿಯನು ಎಲ್ಲಅರಿತದ್ದೆ ಕಾಣೊ ಮರೆಪರದೆ ಇಲ್ಲಅರಿವನು ನಿನ್ನ ಗುರುವಿನ ಜನನಸುರರೊಡಿಯಾ ಭಾಸ್ಕರದ್ಯುತಿ ನಾಮ ವಿಜಯವಿಟ್ಠಲಗೆಶರಣೆಂದೆನ್ನದಲೆ ವರಲುವಾ ನಿತ್ಯಾ || ೨…