-
Dayadi Paliso Jayatirtha
Composer : Shri Keshava vittala ರಾಗ : ಶಂಕರಾಭರಣ, ಖಂಡಛಾಪುತಾಳದಯದಿ ಪಾಲಿಸೋ ಜಯತೀರಥರಾಯಾ ।ಅಕ್ಷೋಭ್ಯರ ತನಯ ॥ ಪ ॥ ಅತ್ಯಂತ್ಹರುಷದಿ ಎತ್ತಾಗಿರುತಿರಲು । ಆನಂದತೀರ್ಥರು ।ನಿತ್ಯಪಠಿಸುವ ಪುಸ್ತಕ ಹೊರುತಿರಲು । ಗುರುರಾಯರು ಪೇಳಿದ ।ತತ್ವಗ್ರಂಥವನೆ ಕಿವಿಯಲಿ ಕೇಳುತಲಿ । ತಲೆಯ ತೂಗುತಲಿ ।ಮತ್ತೆ ಪುಟ್ಟಿದ್ಯೊ ಮಂಗಳವೇಡೆಯಲಿ । ಅತಿಮತಿವಂತರಲಿ ॥ 1 ॥ ದೇಶಪಾಂಡೆಯರ ಕೂಸಾಗಿ ಜನಿಸಿ । ಘನ ರಾವುತನೆನಿಸಿ ।ದೇಶದೇಶದೊಳ್ ಸೈನ್ಯವನೆ ಚರಿಸಿ । ಧನವನ್ನೆ ಗಳಿಸಿ ।ವಾಸುಕಿಯೆಂಬೋ ಗುರುತನೆ ತಪ್ಪಿಸಿ…
-
Pahi Shri narasimha priya
Composer : Shri Prasanna Srinivasa dasaru ಪಾಹಿ ಶ್ರೀ ನರಸಿಂಹ ಪ್ರಿಯ –ಶನೈಶ್ಚರನೆ ನಮೋ ಸಂತತ |ಪಾಹಿ ನಮೋ ಗ್ರಹರಾಜಶೌರಿ –ಮಹೇಶ್ವರನೇ ಕೃಪಾಕರ || ಪ || ಪೃಥ್ವೀ ತತ್ತ್ವಾಭಿಮಾನಿಯೇ ನಮೋ –ಕರ್ಮಪನು ಎಂಬ ಪುಷ್ಕರನು |ಮತ್ತು ಅಜಾನಜರು ಋಷಿ –ಗಂಧರ್ವ ಮಹಾ ಸಮುದಾಯಕೆ ||ಮೇದಿನಿ ರಾಜರು ಮನುಷ್ಯರೂ –ಸರ್ವರಿಗೂ ಗುರು ಈಶ್ವರ |ನೀ ದಯದಿ ಹರಿದಾಸರನ್ನ –ಸಲಹುತಿಯೋ ಶರಣೆಂಬೆ || ೧ || ಸೂರ್ಯ ಛಾಯಾ ಸೂನು –ಕಾಲ ರೂಪಿ ಮಹಾ ಗ್ರಹ ನಮೋ…
-
Madhwantargata Vedavyasa – Jagannatha dasaru
ಮಧ್ವಾಂತರ್ಗತ ವೇದವ್ಯಾಸ ಮಮಹೃದ್ವನರುಹ ಸನ್ನಿವಾಸ [ಪ] ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ [ಅ] ಬಾದರಾಯಣ ಬಹುರೂಪಾ ಸನಕಾದಿ ಸನ್ನುತ ಧರ್ಮಯೂಪಾವೇದೋದ್ಧಾರ ದನಾದಿ ಕರ್ತ ಪೂರ್ಣಬೋಧ ಸದ್ಗುರು-ವರಾರಾಧಿತ ಪದಯುಗಮೇದಿನಿಯೊಳಾನೋರ್ವ ಪಾಮರಾಧಮನು ಕೈ ಪಿಡಿ ಕರುಣ ಮಹೋದಧೇ ಕಮನೀಯ ಕಾಯ ಪ್ರಬೋಧ ಮುದ್ರಾಭಯ ಕರಾಂಬುಜ [೧] ಹರಿತೋಪ ಲಾಭ ಶರೀರಾ ಪರಾಶರ ಮುನಿವರ ಸುಕುಮಾರಪರಮ ಪುರುಷಕಾರ್ತ ಸ್ವರಗರ್ಭ ಪ್ರಮುಖ ನಿರ್ಜರಗಣ ಮುನಿನುತ ವರಪಾದಪಂಕೇಜಕುರುಕುಲದಿ ಧೃತರಾಷ್ಟ್ರ ಪಾಂಡು ವಿದುರರ ಪಡೆದೈವರಿಗೊಲಿದು ಸಂಹರಿಸಿ ದುದ್ಯೋಧನನ ಭಾರತವಿರಚಿಸಿದ…