-
Mangalam guru Vasudhendrage
Composer : Shri Jagannatha dasaru Shri Vasudhendra Tirtha : 1750-1761Aradhane: Ashvayuja Krishna SaptamiVrundavana-Kenchanagudda near SiraguppaAshrama Gurugalu – Sri Vadeendra TirtharuAshrama Shishyaru – Sri Varadendra Tirtharuವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ |ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |वसुधातलविख्यातं वैराग्यादिगुणार्णवं ।वेदवेदांगचतुरं वसुधेंद्रगुरुं भजे ।vasudhaatalaviKyaatam vairaagyaadiguNaarNavam |vEdavEdaangachaturam vasudhEMdragurum bhajE | ಮಂಗಳಂ ಗುರು ವಸುಧೇಂದ್ರಗೆ ಜಯಮಂಗಳಂ ಕಲ್ಯಾಣ ಸಾಂದ್ರಗೆ ||ಪ|| ವಾದೀಂದ್ರ ಗುರುವರ ಕುವರಗೆ ಮಂಗಳಮೇದಿನಿ ಸುವಿನುತಗೆ ಮಂಗಳಸಾಧಿತ ಸಕಲ ಸುತತ್ವಗೆ…
-
Shri Vasudhendra raya
Composer : Shri Jagannatha dasaru Shri Vasudhendra Tirtha : 1750-1761Aradhane: Ashvayuja Krishna SaptamiVrundavana-Kenchanagudda near SiraguppaAshrama Gurugalu – Sri Vadeendra TirtharuAshrama Shishyaru – Sri Varadendra Tirtharuವಸುಧಾತಲವಿಖ್ಯಾತಂ ವೈರಾಗ್ಯಾದಿಗುಣಾರ್ಣವಂ |ವೇದವೇದಾಂಗಚತುರಂ ವಸುಧೇಂದ್ರಗುರುಂ ಭಜೇ |वसुधातलविख्यातं वैराग्यादिगुणार्णवं ।वेदवेदांगचतुरं वसुधेंद्रगुरुं भजे ।vasudhaatalaviKyaatam vairaagyaadiguNaarNavam |vEdavEdaangachaturam vasudhEMdragurum bhajE | ಶ್ರೀ ವಸುಧೇಂದ್ರ ರಾಯಾ | ಪಾವನಕಾಯಾಕೋವಿದ ಜನ ಪ್ರೀಯಾ |ಭೂವಲಯದೊಳತಿ | ತೀವಿದ ಅಘವನಪಾವಕ ನತಜನ ದೇವತರು ಎನಿಪ |ಅ.ಪ|…
-
Ishavasya upanishad bhashya suladi – Pranesha dasaru
ಶ್ರೀ ಪ್ರಾಣೇಶದಾಸಾರ್ಯ ವಿರಚಿತಈಶಾವಾಸ್ಯ ಉಪನಿಷದ್ಭಾಷ್ಯ ಸುಳಾದಿರಾಗ: ಪೂರ್ವಿಕಲ್ಯಾಣಿ, ಧ್ರುವತಾಳ ವಿಷಯ ತೃಷ್ಣೆಯ ಬಿಡು ವಿಶ್ವಾದಲ್ಲಿ ಬಾಳುಕುಶಲ ತಪ್ಪದು ನಿನಗೆ ಎಂದೆಂದಿಗೂವಸುಧಿ ಮೊದಲಾದ ಪ್ರಾಕೃತದ ಪದಾರ್ಥವುಬಿಸಿಜನಾಭಗೆ ಆವಾಸ ಯೋಗ್ಯವಶದೊಳು ನಿತ್ಯದಲ್ಲಿ ಇರುತಿಪ್ಪವು ಕೇಳುಹಸನಾಗಿ ಅದರಿಂದ ಪರರ ಆಧೀನವಲ್ಲಪುಶಿಯ ಆಶೆಯಮಾಡಿ ರಾಜ್ಯಾದ್ಯರಿಂದಲಿವಸುವ ಪಿಡಿಯದೀರೊ ಸಕಲ ಜೀವರನೆಲ್ಲಹಸನಾಗಿ ಸಲಹುವ ಹರಿಯ ಪರಮ ಇಚ್ಛೆವಶದಿಂದ ಬಂಧನದಿಂದ ಜೀವಿಸೋ ಮನುಜಾವಸುಮತಿಯೊಳಗಿದು ಪರಮ ಸೌಖ್ಯಪುಶಿಯೆಲ್ಲ ಈ ಸೊಲ್ಲು ಶ್ರುತಿಯಲ್ಲಿ ಸಿದ್ಧವೊವಿಷಯೇಚ್ಛೆ ಎಂಬೋದೆ ವಿಷದ ಪ್ರಾಯಅಸಮ ಮಹಿಮ ಹರಿಯ ಪ್ರೀತಿ ಅಹುದೊ ಇದರಂತೆ ರಾ –ಜಸ ತಾಮಸ…