Haridasa seva

  • Dasaraya vijaya dasaraya

    Composer : Shri Shyamasundara dasaru ದಾಸರಾಯ ವಿಜಯ ದಾಸರಾಯ |ದೋಷವೆಣಿಸದೆ ಸದಾ ಪೋಷಿಸು ಕರುಣದಿ [ಪ] ಸಕಲ ಜಗತ್ತಿಗೆ ಲಕುಮೀಶ ಪರನೆಂದುಮಖವ ರಚಿಪ ಮುನಿ ಕರಕ್ಕೆ ಸಾರಿದ (ಅ.ಪ) ಕ್ಷಿತಿ ಸುರವರ ಮಧ್ವಪತಿ ನಾಮದಿಂದಲಿ |ಶತಕ್ರತು ರಾಯರ ಸುತನಾಗಿ ಜನಿಸಿದ |ಬೇಸಿಗೆ ಬಿಸಿಲೊಳು ರಾಸಭ ತೃಷೆಯಿಂದ |ಘಾಸಿಯಾಗಿರೆ ಜಲ ಪ್ರಾಶನಗೈಸಿದ |೧| ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ |ಇಷ್ಟಾರ್ಥ ಗರೆಯುವ ಪುಟ್ಟ ಬದರಿವಾಸ |ಮೋದ ತೀರ್ಥಾಗಮ ಮರ್ಮ ಮಧುರ ಕನ್ನಡದಲ್ಲಿವಿಧ ವಿಧ ರಚಿಸಿದ ಸದಮಲ ಸುಚರಿತ್ರ…

  • Teralidaru Vijayarayaru

    Composer : Shri Jagannatha dasaru ತೆರಳಿದರು ವಿಜಯರಾಯರು ವಿಜಯ ವಿಠಲನಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ||ಪ|| ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕರವು ಗುರುವಾರ ಪ್ರಥಮ ಯಾಮದೀಪವನಾಂತರಾತ್ಮಕ ಶ್ರೀ ಹರಿಯ ದರ್ಶನೋತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ ||೧|| ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪಗಿರಿಯೆಂಬ ಗ್ರಾಮದಿ ವಿಬುಧರ ಮುಖದಿವರ ಭಾಗವತ ಬ್ರಹ್ಮಸೂತ್ರ ಭಾರತ ಗೀತಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಾ ||೨|| ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರನಿಕರಗಳ ಕವನ ರೂಪದಲಿ ರಚಿಸಿಭಕುತರಿಗೆ ಸನ್ಮಾರ್ಗ ತೋರಿ ಸಂತೋಷದಲಿವಿಖನಸಾರ್ಚಿತ ಜಗನ್ನಾಥ ವಿಠಲನ…

  • Vijayadasara bhajane

    Composer : Shri Mohana dasaru ಶ್ರೀ ಮೋಹನದಾಸರ ರಚನೆ , ರಾಗ: ಶಿವರಂಜಿನಿ , ಆದಿತಾಳ ವಿಜಯದಾಸರ ಭಜನೆ ಮಾಡಿರೊ ॥ ಪ ॥ವಿಜಯದಾಸರ ಭಜನೆ ಮಾಡಲು ।ಅಜನ ಜನಕ ನಿಜನಿಗೊಲಿದು ।ಕುಜನ ಸಂಗತಿ ತ್ಯಜನ ಮಾಡಿಸಿ ।ಸುಜನರ ಪಾದಾಂಬುಜದಲ್ಲಿಡುವ ॥ ಅ ಪ ॥ ಶುದ್ಧ ಮಂದರನ್ನ ಉದ್ಧಾರಾರ್ಥವಾಗಿ ।ಮಧ್ವರಾಯರ ಮತಾಬ್ಧಿಯೊಳು ಪುಟ್ಟಿ ।ಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳ ।ಹೆದ್ದೈವವೇ ಅನಿರುದ್ಧನೆಂದು ॥ಪದ್ಧತಿಂದ ಪೇಳಿಸಿದಿ ವೈಷ್ಣವರನ್ನ ।ಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿ ।ಹದ್ದನ್ನೇರಿ ಬಪ್ಪ ಪದ್ದುಮನಾಭನ್ನ…

error: Content is protected !!