Haridasa seva

  • Vijayarayara dinadi

    Composer : Shri Amba bai ವಿಜಯರಾಯರ ದಿನದಿ ವಿಜಯ ಪಯಣವ ಮಾಳ್ಪೆನಿಜದಾಸಕೂಟ ಪಥದಿ ||ಪ.|| ವಿಜಯ ಸಖಪ್ರಿಯ ತಂದೆ ಮುದ್ದುಮೋಹನ ಗುರುವಿಜಯವಿತ್ತುದ್ಧರಿಸಲಿ ದಯದಿ ||ಅ.ಪ.|| ಧರೆಯಲ್ಲಿ ಪುಟ್ಟಿ ಮುವ್ವತ್ತಾರು ವತ್ಸರವುಸರಿದುದೀ ಬಹುಧಾನ್ಯಕೆ,ವರಗುರು ಉಪದೇಶ ಅಂಕಿತವು ಲಭಿಸಿ ಎಂಟೊರುಷವಾಗಲಿಂದಿಗೆ,ಪರಮ ಕೃಪೆಯಿಂದ ದಾಸತ್ವ ಸಿದ್ಧಿಸಲೆಂಬವರವಿತ್ತ ಕಾಲ ಒದಗೆ,ನರಹರಿಯೆ ನಿನ್ನ ಚರಣವೆ ಎನಗೆ ಗತಿ ಎಂದುನೆರೆ ನಂಬಿ ಪೊರಟೆನೀಗ ಬೇಗ [೧] ಸರುವ ವಸ್ತುಗಳಲ್ಲಿ ಇರುವ ಅಭಿಮಾನ ಶ್ರೀಹರಿ ನಿನ್ನ ಪದದಲಿರಿಸು,ವರ ಗುರು ಚರಣದಲಿ ಸದ್ಭಕ್ತಿ ಸರ್ವದಾಸ್ಥಿರವಾಗಿ ನೆಲೆಯಗೊಳಿಸು,ಹೊರಗೊಳಗೆ ಹಿಂದುಮುಂದರಘಳಿಗೆ…

    ,
  • Vijayarayara Bhajiso

    Composer : Shri Karpara Narahari dasaru ವಿಜಯರಾಯ ಭಜಿಸೋ ಹೇ ಮನುಜಾ ನೀ ||ಪ|| ವಿಜಯರಾಯರ ಪಾದ ಭಜಿಸುವ ಮನುಜರವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ||ಅ.ಪ|| ಮೊದಲು ಬೃಗುಮುನಿರೂಪದಿ ಶೀ-ಘ್ರದಿ ಪೋಗಿ ಬರಲು ಶ್ರೀಹರಿ ಲೋಕದಿ,ವಿಧಿ ವಿಷ್ಣು ಶಿವರೊಳುಪದುಮನಾಭನಕಿಂತ ಅಧಿಕರಿಲ್ಲೆಂದುನಾರದ ಮುನಿಗರುಹಿದ [೧] ಜಗದೊಳು ಸಕಲ ಕ್ಷೇತ್ರ ತೀರ್ಥಗಳಮಹಿಮೆಯ ವರ್ಣಿಸುತ, ಖಗರಾಜಗಮನ ಶ್ರೀ ಭಗವದ್ಗುಣಗಳನ್ನುಬಗೆ ಬಗೆ ಪದ ಸುಳಾದಿಗಳಿಂದ ತುತಿಸಿದ [೨] ಕಾಶಿಯೊಳಗೆ ಸಂಪ್ರಾಪ್ತ ಪುರಂದರದಾಸರಿಂದಲಿ ಅಂಕಿತಶೇಷಶಯನ ಶ್ರೀನಿವಾಸ ’ಕಾರ್ಪರನರ-ಕೇಸರಿ ’ ಗತಿ ಪ್ರಿಯ ದಾಸರೆಂದೆನಿಸಿದ…

    ,
  • Smarisi Badukiro – Vijayaraya kavacha

    Composer : Shri Vyasa Vittala [Kalluru Subbanacharya] ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊದುರಿತ ತರಿದು ಪೊರೆವ ವಿಜಯ ಗುರುಗಲೆಂಬರಾ |ದಾಸರಾಯನಾ ದಯವ ಸೂಸಿ ಪಡೆದನಾದೋಷರಹಿತನಾ ಸಂತೋಷಭರಿತನಾ ||೧||ಜ್ಞಾನಾವಂತನ ಬಲು ನಿಧಾನಿ ಶಾಂತನಮಾನ್ಯವಂತನ ಬಹುವದಾನ್ಯದಾತನ ||೨||ಹರಿಯ ಭಜಿಸುವ ನರಹರಿಯ ಯಜಿಸುವದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||ಮೋದಭರಿತನ ಪಂಚಭೇದವರಿತನಸಾಧುಚರಿತನ ಮನವಿಷಾದ ಮರೆತನ ||೪||ಇವರ ನಂಬಿದ ಜನಕೇ ಭವವಿದೆಂಬುದುಹವಣವಾಗದೋ ನಮ್ಮವರ ಮತವಿದು ||೫||ಪಾಪಕೋಟಿಯ ರಾಶಿ ಲೇಪವಾಗದೋತಾಪ ಕಳೆವನು ಬಲು ದಯಾ ಪಯೋನಿಧಿ ||೬||ಕವನರೂಪದಿ ಹರಿಯ ಸ್ತವನ ಮಾಡಿದಾಭುವನ ಬೇಡಿದಾ…

    ,

error: Content is protected !!