-
Prarthana suladi 67 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೭ರಾಗ: ಭೈರವಿ ಝಂಪಿತಾಳ ಕರವಿಡಿದೆತ್ತುವದು ಭವ ಕರದಮದೊಳಗಿಂದಕರಕರೆ ಬಡಲಾರೆ ಕರುಣಾರತುನಾ –ಕರನೆ ನಿನ್ನಡಿಗಳಿಗೆ ಕರಮುಗಿದು ದುರಿತ ನಿ –ಕರಗಳೆಲ್ಲ ನಿರಾಕರಣ ಗೈಸೊಕರೆದ ಮಾತನು ಪತಿಕರಿಸಿ ವೇಗದಿ ವಸೀ –ಕರನಾಗಿ ಮುಕುತಿಗೆ ಕರೆವ ದಾತಕರದಿಂದ ಒಲಿದು ವಕ್ಕರ ಪರಿಹರಿಸಿ ಭೀ –ಕರವ ತೊಲಗಿಸು ಶ್ರೀಕರ ಮೂರುತಿ ದಿವಾ –ಕರ ಕುಲಾಗ್ರಣಿರಾಮ ವಿಜಯವಿಟ್ಠಲನೆ ಸಾ –ಕರನಾಗು ನಿತ್ಯ ಮಧುಕರನಂತೆ ಮನಕೆ || ೧ || ಮಟ್ಟತಾಳ ತನು ನಿನ್ನಾಧೀನ ಮನವೆ ನಿನ್ನಾಧೀನಜನನ ಮರಣ ಪ್ರಾಣ…
-
Pranadeva Jeeya
Composer : Shri Gururama vittala ಪ್ರಾಣದೇವ ಜೀಯ್ಯಾ ದೇಹದಲಿತ್ರಾಣ ತಗ್ಗಿತಯ್ಯಾ [ಪ]ಕಾಣೆ ಕಾಯುವರ ನೀ ಕೈ ಬಿಟ್ಟರೆಜಾಣರಾಮ ಕಾರ್ಯ ಧುರೀಣ ಗುರುವೇ [ಅ.ಪ] ಕಾಲು ನೋಯುತಿಹುದು ಕೈಸೋತುಬೀಳಾಗಿರುತಿಹುದು |ಕಾಲಮೃತ್ಯುಬಹ ಕಾಲದಲ್ಲಿ ಗೋಪಾಲನ ಸ್ಮೃತಿ ಕೊಡು ಜಾಲವ ಮಾಡದೆ [೧] ಜನರ ಬೇಡಲಾರೆ ನಿನಗಿದುವಿನೋದವೇನೋ ದೊರೆ |ಅನುದಿನದಲಿ ದುರ್ಜನರರಿಯದೆಯಿವಧನಿಕನೆನ್ನುತಲಿ ಗೊಣಗಿ ಕೊಂಬುವರು [೨] ವರುಷವೈವತ್ತಾರು ಕಳೆದಿತುಪರಿಪಾಲಿಪರ್ಯಾರು |ಕರವಪಿಡಿದು ಶ್ರೀ ಗುರುರಾಮವಿಠಲನಚರಣವ ತೋರಿಸಿ ದುರಿತವ ಕಳೆಯೈ [೩] prANadEva jIyyA dEhadalitrANa taggitayyA [pa]kANe kAyuvara nI kai…