-
Mangalam – Nandana Kanda
Composer: Shri Harapanahalli Bheemavva ನಂದನ ಕಂದ ಸುಂದರ ಕೋಮಲಾಂಗಚಂದ್ರ ವದನ ಮುಚುಕುಂದ ವರದಗೆಮಂಗಳಂ ಮಂಗಳಂ || ಮುದ್ದು ಮುಖದಲಿ ತಿದ್ದಿಟ್ಟ ತ್ರಿನಾಮವಹದ್ದುವಾಹನ ಕದ್ರು ಸುತ ಫಣಿ ಶಯನ |ಶ್ರೀಶ ಭೀಮೇಶ ಕೃಷ್ಣನೆ ವೆಂಕಟೇಶಸಾಸಿರ ನಾಮದೊಡೆಯ ಶ್ರೀನಿವಾಸ |ಮಂಗಳಂ ಮಂಗಳಂ || naMdana kaMda suMdara kOmalAMgacaMdra vadana mucukuMda varadagemaMgaLaM maMgaLaM || muddu muKadali tiddiTTa trinAmavahadduvAhana kadru suta PaNi Sayana |SrISa BImESa kRuShNane veMkaTESasAsira nAmadoDeya SrInivAsa |maMgaLaM maMgaLaM…
-
Hanumana maneyavaru
Composer: Shri Vidyaprasanna Teertharu ಹನುಮನ ಮನೆಯವರು ನಾವೆಲ್ಲರೂ |ಹನುಮನ ಮನೆಯವರು || ಪ || ಅನುಮಾನ ಪಡೆದೆಲೆ ಸ್ಥಳವಕೊಡಿರಿ ಎಮಗೆ ||ಅ .ಪ || ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ |ಹೃದ್ಗಕ್ತವಾದೆಮ್ಮ ತತ್ತ್ವಗಳನೆ ನೋಡಿ ||ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ |ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ||೧|| ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು |ಉತ್ತಮ ನೀಚರೆಂಬುವ ಭೇದ ಬಲ್ಲೆವು ||ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ |ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ||೨|| ಹಲವು ಲೋಕಗಳುಂಟೆಂಬುದ ಬಲ್ಲೆವು…
-
Purandara dasara suladi – Dasaru
Composer: Shri Vijayadasaru ರಾಗ: ಕಲ್ಯಾಣಿಧ್ರುವತಾಳದಾಸರು ದಾಸರ ಸುತರು ನಾಲ್ವರು ಮುಂದೆದೇಶ ಕಾಲವ ತಿಳಿದು ಲೇಶ ಸಂಶಯವಿಡದೆದೇಶದೊಳಗೆ ತಮ್ಮ ದಾಸ ಪುಟ್ಟುವನೆಂದುಲೇಸಾಗಿ ದಯವನ್ನು ಸೂಸಿ ಕೇವಲವಾಗಿಪೋಷಿಸಬೇಕೆಂದು ಏಸು ಪರಿಯಲ್ಲಿಘಾಶಿಗೊಳಿಸುವಂಥ ದೋಷಗಳಟ್ಟಿ ಬರ –ಲೀಸದೆ ಪ್ರತಿದಿನ ವಾಸವಾಗಿ ಕಾಯ್ವರುಸಾಸಿರ ಜನರು ಪಂಕ್ತಿಸಾಗಿ ಕುಳ್ಳಿರೆರಾಶಿ ಶುಭಪದಾರ್ಥ ತಾ ಸವಿವಾಗ ಜನನಿಆ ಶಿಶುವಿಗುತ್ತಮ ಗ್ರಾಸ ಉಳಿಸಿ ಉಣಿಸಿದೋಪಾದಿಲಿಈ ಸುಲಭರು ಎನಗೆ ಶ್ರೀಶನ್ನ ಕಥಾಮೃತ –ದಾ ಶುಭ ಪದಾರ್ಥವಾ ಮೀಸಲು ಭಕ್ತಿಯಲಿ ಹಾ –ರೈಸಿ ಸವಿದದರ ಶೇಷ ಉಣಿಸಿ ಯಿಂದುಶಾಶ್ವಿತವಾಗಿರುವರುಶೇಷಶಯನ ನಮ್ಮ ವಿಜಯವಿಟ್ಠಲನ…