-
Narasimhana bhajisi
Composer : Shri Prasannavenkata dasaru ನಾರಸಿಂಹನ ಭಜಿಸಿ ಭವ ಭೀತರು |ತೋರುವಡಗುವ ವಿಭವ ಸುಖಕೆ ನಡುಗೀ (ಪ) ದಾವ ಭವ ವಾರಿಧೀಯೊಳುಂಡುಟ್ಟು ಸತಿ ಸುತರು |ಜೀವದೊಲ್ಲಭರೆಂದು ಕೆಡುವರೊ ಕಣಾ |ದಾವ ನೀರಟ್ಟಿಸಲದೆ ಮಡುವಿಲಿಹ ಜಲ ಚ –ರಾವಳಿಯ ಬಳಲಿಕಿಯ ನೋಡಿ ನಡುಗೀ [೧] ಘೋರಾಟವಿಗೆ ಸಮವಸಾರ ಸಂಸಾರದೊಳು |ಭೂರಿ ಸುಖವೆಂದು ಮೂರ್ಖರು ಕೆಡುವರು |ಕ್ರೂರ ಹುಲಿ ಚೋರ ನಿಭ ತನು ಸಂಬಂಧಿಗಳ ಧರ್ಮ |ಸೂರಿಗಾರರ ಸುಲಿಗಿ ಗಂಜಿ ನಡುಗೀ [೨] ಸ್ವಚ್ಛೋದಕದ ಥೆರೆ ಮರೀಚಕಾ ಜಲಕೆ…
-
Swami narasimha
Composer : Shri Prasannavenkata dasaru ಸ್ವಾಮಿ ನರಸಿಂಹ ಶರಣು ಶರಣುಶ್ರೀಮಹಾ ಅಹೋಬಲ ನಿಲಯ ದೇವ ಶರಣು [ಪ] ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತ ಗಾತ್ರ ಭಜಕ ಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ [೧] ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತದನುಜ ಹಿರಣ್ಯಕಹರ್ತ ದೀನನಾಥಕನಕ ಜಠರನ ಜನಕ ಕರುಣಾಂಕ ಕ್ರೂರಮುಖಪುನೀತ ಶುಭಚಾರಿತ್ರ ಪ್ರಹ್ಲಾದಮಿತ್ರ [೨] ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನಮುದ ಶಾಂತ ಪರಿಪೂರ್ಣ ಮೂರ್ತಿ ಪುಣ್ಯಪ್ರದನಾಮ ನವರೂಪ ಪತಂಗಾನಂತ ಪ್ರದೀಪ ನಿನ್ನಪದವೆ ಗತಿ ಹೊರೆಯೆನ್ನ ಪ್ರಸನ್ವೆಂಕಟರನ್ನ [೩]…
-
Srinivasa Kalyana – Prasannavenkata dasaru
Composer : Shri Prasannavenkata dasaru | ಶ್ರೀ ಪ್ರಸನ್ನ ವೇಂಕಟ ದಾಸ ವಿರಚಿತ ಶ್ರೀನಿವಾಸ ಕಳ್ಯಾಣ || ೧. ಸರಸ್ವತಿ ಸ್ತುತಿನಲಿದಾಡೇ ವಾಣಿ ಎನ್ನ ನಾಲಿಗೆ ಮೇಲೇ || ಏನೆಂದರಿಯದ ಅಜ್ಞಾನಿಯೇ ನಾನುಬಲು ಮೂಢನೇ ನಾನು ಎನ್ನ ಮಂಕುಮತಿಯನ್ನಬಿಡಿಸಿ ಜ್ಞಾನ ಬುದ್ಧಿ ಕೊಟ್ಟು || ಎಷ್ಟು ವಿದ್ಯಕಭಿಮಾನಿಯೆ ನೀನುಬಲು ಜ್ಞಾನಿಯೇ ನಿನ್ನ ಬೇಡಿಕೊಂಬೆನೆ ಬೇಗದಿಂದಲಿ ಬಂದು || ಪ್ರಸನ್ನ ವೇಂಕಟೇಶನ ಜಗದೀಶನಮಹಿಮೆ ಪೇಳುವುದಕ್ಕೆ ಎನಗೀಗವಾಕ್ ಶುದ್ಧಿಯನಿತ್ತು ||(ನಲಿದಾಡೆ)——————————————————೨. ಕೇಳಿ ಶೌನಕಾದಿಗಳೇ ಕೇಶವನ ಮಹಿಮೆ ವಿವರಿಸಿ ಪೇಳುವೇನು…
