-
AavanAvana kaaiva
Composer : Shri Purandara dasaru ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗಅನೇಕ ಬಂಧುಗಳು ಲಕ್ಷ ವೈದ್ಯರುಗಳುಇರಲಾಗಿ ಕಣ್ಣಕಣ್ಣ ಬಿಡುವರುತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲುಅಂಜಬೇಡೆಂದು ನಮ್ಮ ಕಂಜನಾಭನೆ ಬಂದುಆಪತ್ತುಗಳ ಪರಿಹರಿಸುವ ನಮ್ಮ ಪುರಂದರ ವಿಠಲ || ಆವನಾವನ ಕಾಯ್ವ ಅವನಿಯೊಳಗೆದೇವ ದೇವೇಶ ಶ್ರೀ ಹರಿಯಲ್ಲದೆ ||ಪ|| ಆವ ತಂದೆಯು ಸಲಹಿದನು ಪ್ರಹ್ಲಾದನಆವ ತಾಯಿ ಸಲಹಿದಳು ಧ್ರುವರಾಯನಆವ ಸುತ ಸಲಹಿದನು ಆ ಉಗ್ರ ಸೇನನಜೀವನಿಗೆ ಪೋಷಕನು ಶ್ರೀ ಹರಿಯಲ್ಲದೆ ||೧|| ಆವ ಬಂಧುವು ಸಲಹಿದನು ಗಜರಾಜನನುಆವ ಪತಿ ಕಾಯ್ದ ದ್ರೌಪದಿಯ ಮಾನಆವ ಸೋದರರು…
-
Ena pelali tangi
Composer : Shri Purandara dasaru ಏನ ಪೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆಕನಸು ಕಂಡೆನ ಮನದಲಿಕಳವಳಗೊಂಡೆನೆ ||ಪ|| ಪೋನ್ನದ ಕಡಗನಿಟ್ಟು ತಿಮ್ಮಯ್ಯ ತಾಪೋಲ್ವ ನಾಮವನಿಟ್ಟು, ಅಂದುಗೆ ಘಲುಕೆನುತಎನ ಮುಂದೆ ಬಂದು ನಿಂತಿದ್ದನಲ್ಲೇ [೧] ಮಕರ ಕುಂಡಲನಿಟ್ಟು ತಿಮ್ಮಯ್ಯ ತಾಕಸ್ತೂರಿ ತಿಲಕವಿಟ್ಟು, ಗೆಜ್ಜೆ ಘಲುಕೆನುತಸ್ವಾಮಿ ತಾ ಬಂದು ನಿಂತಿದ್ದನಲ್ಲೇ [೨] ಮುತ್ತಿನ ಪಲ್ಲಕ್ಕಿ ಯತಿಗಳುಹೊತ್ತು ನಿಂತಿದ್ದರಲ್ಲೆ, ಛತ್ರ ಚಾಮರದಿಂದರಂಗಯ್ಯನ ಉತ್ಸವ ಮೂರುತಿಯ [೩] ತಾಮರ ಕಮಲದಲ್ಲಿ ಕೃಷ್ಣಯ್ಯ ತಾಬಂದು ನಿಂತಿದ್ದನಲ್ಲೇ, ವಾಯು ಬೋಮ್ಮದಿಗಳುರಂಗಯ್ಯನ ಸೇವೆಯ ಮಾಡುವರೇ [೪] ನವರತ್ನ…
-
Apta maatidu nija
Composer : Shri Gopala dasaru ಆಪ್ತ ಮಾತಿದು ನಿಜ ಪ್ರಾಪ್ತ ಜನಕೆಕುಪ್ತರಾದರೆ ಕೇಳಿ ಅಪ್ರಾಪ್ತರು ||ಪ|| ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆನಿರಯವೇ ಪ್ರಾಪ್ತಿ ಸಂದೇಹವಿಲ್ಲಹಿರಿಯ ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲುಭರದಿ ಹೊಳೆದಾಟಿ ತಾ ದಾರಿಯ ಸೇರುವನೆ ||೧|| ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿಎಷ್ಟು ಮಾಡಿದರು ಗತಿ ಪೊಂದುವನೆಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆಎಷ್ಟು ಸುಖ ಐದುವನು ನಷ್ಟವಿಲ್ಲದೆ ||೨|| ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆಪರಮಪದ ದೊರಕುವುದೆ ಮರುಳನಲ್ಲದೆಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿಶರಧಿಯನು ದೂಷಿಸಲು…
