-
Maatu maatige keshava
Composer : Shri Vadirajaru ಮಾತು ಮಾತಿಗೆ ಕೇಶವ ನಾರಾಯಣಮಾಧವ ಎನಬಾರದೆ ಹೇ ಜಿಹ್ವೆ ||ಪ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದುಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅ.ಪ.|| ಜಲಜನಾಭನ ನಾಮವು ಈ ಜಗಕ್ಕೆಲ್ಲಜನನ ಮರಣ ಹರವುಸುಲಭವೆಂದೆನಲಾಗಿ ಸುಖಕೆ ಕಾರಣವಿದುಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದುತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧|| ತರಳೆ ದ್ರೌಪದಿ ಸೀರೆಯ ಸೆಳೆಯುತಿರೆಹರಿ ನೀನೆ ಗತಿಯೆನಲುಪರಮ ಪುರುಷ ಭವಭಂಜನ ಕೇಶವದುರುಳರ ಮರ್ದಿಸಿ ತರಳೆಗಭಯವಿತ್ತಹರಿ ನಮ್ಮೊಡೆಯನಲ್ಲವೇ ಹೇ ಜಿಹ್ವೆ ||೨|| ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲನಾಮವೆ ಗತಿಯೆನಲುವಾಮನ ನೀನೆಂದು ವಂದಿಸಿದವರಿಗೆಶ್ರೀಮದನಂತ…
-
Aratiyanettidare – Keshava pancharatna
Composer : Shri Vadirajaru ಆರತಿಯನೆತ್ತಿದರೆ ಕೇಶವ ನಾರಾಯಣಗೆ ||ಪ||ಶಾಶ್ವತವೀವ ಮಾಧವವಾಸವವಂದ್ಯ ಗೋವಿಂದಗೆ ||ಅ.ಪ|| ದ್ವಾಪರ ರಹಿತ ಶ್ರೀವಿಷ್ಣುವಿಗೆಅಪಾರ ಮಧುಸೂದನಗೆಪಾಪರಹಿತ ತ್ರಿವಿಕ್ರಮಗೆಆರತಿಯನೆತ್ತಿದರೆ |೧| ಸಾಧುಸೇವಿತ ವಾಮನಗೆಶ್ರೀಧರ ಹೃಷೀಕೇಶನಿಗೆಆದಿಮೂರುತಿ ಪದ್ಮನಾಭಗೆಆರತಿಯನೆತ್ತಿದರೆ |೨| ದಾಮ-ಉದರದಾಲುಳ್ಳವಗೆಪ್ರೇಮದಿ ಸಂಕರುಷಣಗೆಕಾಮಿತಾರ್ಥವನೀವ ವಾಸುದೇವಗೆಆರತಿಯನೆತ್ತಿದರೆ |೩| ಘನಮಹಿಮ ಪ್ರದ್ಯುಮ್ನನಿಗೆಅನಿರುದ್ಧ ಪುರುಷೋತ್ತಮಗೆವಿನಯದಿಂದಲಿ ಅಧೋಕ್ಷಜಗೆಆರತಿಯನೆತ್ತಿದರೆ |೪| ನರಸಿಂಹರೂಪನಾದವಗೆವರದ ಮೂರುತಿ ಅಚ್ಯುತಗೆಅರಿಭಯಂಕರ ಜನಾರ್ದನಗೆಆರತಿಯನೆತ್ತಿದರೆ |೫| ಉಪೇಂದ್ರನೆಂದೆನಿಸಿಕೊಂಡವಗೆಅಪಾರಮಹಿಮ ಶ್ರೀಹರಿಗೆಗೋಪಾಲಮೂರುತಿ ಶ್ರೀಕೃಷ್ಣಗೆಆರತಿಯನೆತ್ತಿದರೆ |೬| ಚತುರವಿಂಶತಿ ಮೂರುತಿಗಳಾಅತಿಶಯ ಧವಳವ ಪಾಡೆಚತುರ ಪುರುಷರಿಷ್ಟಾರ್ಥವ,ಈವನು ಸಿರಿ ಹಯವದನ |೭| Aratiyanettidare kEshava nArAyaNage ||pa||shAshvatavIva mAdhavavAsavavaMdya gOviMdage ||a.pa||…
-
Ballavagillide Vaikunta
Composer : Shri Vyasarajaru Expln by Shri Kesava Rao Tadipatri ಬಲ್ಲವಗಿಲ್ಲಿದೆ ವೈಕುಂಠ [ಪ.]ಬಲ್ಲವಗೆಲ್ಲೂ ಶ್ರೀಹರಿ ಪೂಜೆ [ಅ.ಪ] ಶರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು [೧] ನಡೆ ಸರ್ವದಾ ಶ್ರೀಹರಿಯ ಯತ್ರೆ ನುಡಿಸರ್ವ ಶಬ್ಧಾರ್ಥ ಹರಿಯ ನಾಮ ಬಿಡದೆಶ್ರೀಹರಿಗೆರಗುವ ಚೇತನ ಜಡಗಳೆಲ್ಲಶ್ರೀಹರಿಯ ಪ್ರತಿಮೆಯೆಂದು [೨] ನಾರಾಯಣ ಅನಿರುದ್ಧ ರೂಪಗಳಿಂದಶ್ರೀರಮಣನೆ ಭೋಜ್ಯ ಗಳಲ್ಲಿಪ್ಪಸಾರ ಅಂಶವನು ಪ್ರದ್ಯುಮ್ನ ಸಂಕರುಷಣಮೂರುತಿಯಿಂದ ಭುಂಜಿಪನೆಂದು [೩] ಹರಿ ಚರಾಚರ ಸರ್ವ ಜಗದ್ ಭರಿತಮುರಹರನಿತ್ತುದೆ ವೈಕುಂಠನರಹರಿಯಲಿ ನವವಿಧ…
