-
Venkatesha Stavaraja – Dirgha kriti
Composer : Shri Gurujagannatha dasaru ಶ್ರೀ ಗುರು ಜಗನ್ನಾಥ ದಾಸರ|| ಶ್ರೀ ವೇಂಕಟೇಶ ಸ್ತವರಾಜ || ಶ್ರೀರಮಣ ಸರ್ವೇಶ ಸರ್ವದ |ಸಾರಭೋಕ್ತ ಸ್ವತಂತ್ರ ಸರ್ವದ |ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||ಸಾರಿದವರಘ ದೂರಗೈಸಿ |ಸೂರಿಜನರಿಗೆ ಸೌಖ್ಯ ನೀಡುವ |ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ || ಘನ್ನಮಹಿಮಾ ಪನ್ನಪಾಲಕ |ನಿನ್ನಹೊರತಿನ್ನನ್ಯದೇವರ |ಮನ್ನದಲಿ ನಾ ನೆನೆಸೆನೆಂದಿಗು ಬನ್ನ ಬಡಿಸದಿರು |ಎನ್ನಪಾಲಕ ನೀನೇ ಇರುತಿರೆಇನ್ನು ಭವ ಭಯವೇಕೆ ಎನಗೆ |ಚೆನ್ನ ವೇಂಕಟರಮಣ ಕರುಣದಿ…
-
Lakshmi Stavaraja – Dirgha kriti
Composer : Shri Gurujagannatha dasaru ಹರಿಯರಸಿ ಸಿರಿನೀನೆ ಸರ್ವದಹರಿಯ ವಕ್ಷ ಸ್ಥಲ ನಿವಾಸಿನಿಹರಿಯ ದಕ್ಷಿಣ ತೊಡೆಯೊಳೊಪ್ಪುತ ಕಾಲ ದೇಶದಲಿಹರಿಯ ಸಹಿತದಿ ಹರ್ಯನುಜ್ಞದಿಹರಿಯ ಸೇವಾ ನಿರುತಗೈಯುತಹರಿಯ ಪದಕೆ ನೀಡಿ ಸುಖಿಸುವ ಶಿರಿಯೆ ವಂದಿಪೆನು ||೧|| ಹರಿಯ ಕರುಣದಿ ಸರಸಿಜಾಂಡವಹರಿಯ ಸಹಿತದಿ ಹರಿಯ ತೆರದಲಿಹರಿಯ ಮನಕತಿ ಪ್ರೀತಿಗೋಸುಗ ಸೃಷ್ಟಿ ಸ್ಥಿತಿಲಯವಹರಿಯ ಚಿತ್ತನುಕೂಲ ಮಾಡುತಹರಿಯ ಸಂಕಲ್ಪಾನುಸಾರದಿಹರಿಯನುಗ್ರಹ ಪಡೆದ ನಿನ್ನನು ತುತಿಪೆ ನನವರತ ||೨|| ಹರಿಯ ರಮಣಿಯೆ ಹರಿಯ ಜ್ಞಾನವಹರಿಯ ಪದಯುಗ ಭಕ್ತಿ ಪಾಲಿಸಿಹರಿಯ ಸಹಿತದಿ ನಿನ್ನ ರೂಪವ ಎನ್ನ ಮನದಲ್ಲಿಹರಿಯ…
-
Yatara bhaya
Composer : Shri Gurujagannatha dasaru ಯಾತರ ಭಯ ಯತಿನಾಥನ ಪದಯುಗಪ್ರೀತಿಲಿ ಭಜಿಪನಿಗೆ ||ಪ|| ಪೋತರು ಸತಿ ಮಹಭೂತಿಯ ನೃಪತನನಾಥನಿಗರ್ಪಿಸಿ ದೂತ ನಾನೆಂಬುವಗೆ ||ಅ.ಪ|| ವಂದಿಸಿ ಧನವನು ತಂದು ಜನರು ತನ್ನಮುಂದೆ ಸುರಿಯಲೇನೂವಂದನೆ ಮಾಡದೆ ನಿಂದಿಸಲೇನದರಿಂದ ಪೋದದೇನೂಬಂದ ಬಂದ ಜನರಾನಂದದಿಂ ತನ್ನನುಪೊಂದಿ ನಡೆಯಲೇನೂಸುಂದರ ಗುರುಪದ ಮಂದಜಯುಗ ಮನೊಮಂದಿರದಲಿ ತಾ ತಂದು ಭಜಿಪನಿಗೆ [೧] ಉದಯದಲಮರ ನದಿಯಲಿ ಸ್ನಾನಕೆಒದಗದೆ ಮಲಗಿರಲೇನೂಮದನ ಕೇರಿಯೊಳು ಸುದತಿಯ ಸಹಿತದಿಮುದದಲಿ ಕುಳಿತಿರಲೇನೂಕದನದ ವಾರ್ತೆಯ ವದನದಲ್ಯಾಡುತಮದಕವ ಮಾಡಿದರೇನೂಸದಮಲ ಗುರುಪದ ಪದುಮವ ತನ್ನಯಹೃದಯದೊಳಗೆ ಬಲು ಮುದದಿ ಭಜಿಪನಿಗೆ…
