By Vadirajaru

  • Yatakayya tirtha kshetragalu

    Composer : Shri Vadirajaru ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ|| ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನ ಅಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು ||೧|| ಪರಿಮಳಿಸುವ ಮಾಲೆಯ ನೆವದಿಹರಿಯುದರದಲ್ಲಿ ಸಿರಿಯೊಲಿಹಳುತರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು ||೨|| ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿ ಆಜನಾರ್ದನನಾಕ್ಷಣ ತಹಳು ||೩|| ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ ||೪|| ತುಲಸಿಯ ನೆಟ್ಟವನು ಮತ್ತೆ ತನಗೆಇಳೆಯೊಳು ಪುಟ್ಟುವ ವಾರ್ತೆಯ…

  • Vrundavanada seve

    Composer : Shri Vadirajaru ವೃಂದಾವನದ ಸೇವೆ ಮಾಡಿದವರಿಗೆಭೂ-ಬಂಧನ ಬಿಡುಗಡೆಯಾಗುವುದು ||ಅ.ಪ.|| ಏಳುತಾಲಿದಿರೆ ಕಂಡು ಕರವ ಮುಗಿದು ಬೇಗಈರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನ್ನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು (೧) ಸಾರಿಸಿ ರಂಗವಲ್ಲಿಯ-ನಿಟ್ಟು ಮೇಲೆಪನ್ನೀರನೆರೆದು ಪ್ರತಿ ದಿವಸದಲ್ಲಿಸಾರಿ ಸೇವೆಯ ಮಾಡಿದವರಿಗ್-ಮುನ್ನಸೇರಿಸುವಳು ತನ್ನ ಪದವಿಯನು (೨) ಒಡೆಯನ ಮನೆಗೆ ನೀರು ತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷ ಪದವಿಯನು (೩) ಕೇಶವ ಎಂಬ ಭೂಸುರಗೆ ಶುಕಯೋಗಿಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ…

  • Govinda govinda Rama

    Composer : Shri Vadirajaru ಗೋವಿಂದ ಗೋವಿಂದ ರಾಮ |ಗೋವಿಂದ ನಾರಾಯಣ || ಗೋವಿಂದ ಗೋಪಾಲಕೃಷ್ಣ !ಗೋವಿಂದ ನಾರಾಯಣ [ಪ] ಸೋಮಾಸುರನೆಂಬ ದೈತ್ಯ |ಸಾಮಕ ವೇದವನೊಯ್ಯಲುಮ |ಸೋಮಾಸುರನನ್ನು ಕೊಂದು |ಸಾಮಕವೇದವ ತಂದನುಮ [೧] ಗುಡ್ಡವು ಮುಳುಗಿ ಪೋಗಲು ನಮ್ಮ ದೇವ |ಗುಡ್ಡವ ಬೆನ್ನಲಿ ಪೊತ್ತನುಮ ||ಗುಡ್ಡದಂತ ಅಸುರರನೆಲ್ಲ |ಅಡ್ಡಗೆಡಹಿ ಬಿಸುಟನುಮ [೨] ಚಿನ್ನಗಣ್ಣಿನವನು ಬಂದು |ಕನ್ನೆ ಹೆಣ್ಣನೊಯ್ಯಲುಮ ||ವರ್ಣರೂಪವ ತಾಳಿ ಅಸುರನ |ಛಿನ್ನಭಿನ್ನವ ಬಗಿದನುಮ [೩] ಕಂಬದಿಂದಲಿ ಉದಿಸಿ ನಮ್ಮ ದೇವ |ಜಂಬದಸುರನ ಬಗಿದನುಮ |ನಂಬಿದ ಪ್ರಹ್ಲಾದನ್ನ…

error: Content is protected !!