By Vadirajaru

  • Gadikara Shri Krishna

    Composer : Shri Vadirajaru ಗಾಡಿಕಾರ ಶ್ರೀಕೃಷ್ಣರನ್ನ ಬಿಡದಿರೊ ಎನ್ನ [ಪ] ಬಡವರ ರಕ್ಷಿಪನ್ನಅಡಿಗೆರಗುವೆ ನಿನ್ನ [ಅ.ಪ] ಕಡಲ ಮಗಳ ಗಂಡಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡಬೇಡಿದಿಷ್ಟ ದಾನಶೌಂಡ (೧) ಶರಧಿ ಮಧ್ಯದಿ ಪುರವನಿರ್ಮಿಸಿದ ಧೀರಈರೇಳು ಭುವನೋದ್ಧಾರನೀರದ ಶ್ಯಾಮಲಾಕಾರ (೨) ಮಂದಸ್ಮಿತ ಮುಖದಿಂದಬಂದು ಉಡುಪಿಲಿ ನಿಂದನಂದನ ಕಂದ ಮುಕುಂದವೃಂದಾರಕೇಂದ್ರ ಗೋವಿಂದ (೩) ಭಾವಗೊಲಿದಜೋದ್ಭವಭವಸಂಜಾತರ ಕಾವಭವಾಬ್ಧಿ ತಾರಕದೇವಭಾವಿಸುವರ ಸಂಜೀವ (೪) ಮಧ್ವಮುನಿಪನೊಡೆಯಶುದ್ಧಯತಿ ಗಣಪ್ರಿಯಶುದ್ಧ ವಾದಾಗಮಜ್ಞೇಯಮುದ್ದು ಹಯವದನರಾಯ (೫) gADikAra SrIkRuShNaranna biDadiro enna [pa] baDavara rakShipannaaDigeraguve ninna [a.pa]…

  • Hejje nodona baare

    Composer : Shri Vadirajaru ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನ ಅರ್ಜುನ ಸಾರಥಿಮೂರ್ಜಗದೊಡೆಯನ [ಪ] ಮಚ್ಛನಾಗಿ ವೇದವ ತಂದವನಂತೆಕೂರ್ಮನಾಗಿ ಭೂಧರ ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ (೧) ಸೂರ್ಯಕೋಟಿ ಪ್ರಕಾಶದಿ ಮೆರೆವನಚಂದ್ರಕೋಟಿ ಶೀತಲದಿಂದ ಬರುವನಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳುಚೆಂದದಿಂದ ಕೊಳಲನೂದುತ ಬರುತಿಹ (೨) ಮಾತೃ ದ್ರೋಹವ ಮಾಡಿದ ಪರಶುರಾಮನಪಿತೃವಾಕ್ಯವ ಸಲಿಸಿದ ಶ್ರೀರಾಮನಕೃಷ್ಣಾವತಾರನ ಬೌದ್ಧ ಸ್ವರೂಪನಹಯವನೇರಿದ ಕಲ್ಕಿ ಹಯವದನನ ದಿವ್ಯ (೩) hejje nODONa bAre gOpAlakRuShNanagejjeya kAlina arjuna…

  • Eddaru vanavasake – Akshaya patre haadu

    Composer : Shri Vadirajaru ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು |ಪ| ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದುಸಿದ್ದರಾದರು ಏನು ಮಾಡಿದನು ಪಾಪಿ ಮೂಢಶಕುನಿಯ ಮಾತು ಕೇಳಿಆಡಿ ಪಗಡೆ ಸೋಲಿಸಿ ಅವರನುಅಡವಿಗಟ್ಟಿದ ದುಷ್ಟ ದುರ್ಯೋಧನನು |೧| ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯನೀವು ಕಳುಹಿಸುತಿರೆ ಹೀಗೆ ಧನವುದ್ರವ್ಯವು ಇದ್ದ ಇವನಿಗೆ ದಯಾಧರ್ಮಎಳ್ಳಷ್ಟು ಬೇಡವೆಲೋಭ ಮೋಹ ಪಾಶದಿಂದ ಬಿಗಿದುಕೊಂಡರು |೨| ವಿಪ್ರರ ಮಾತು ಕೇಳಿ ದೌಮ್ಯಚಾರ್ಯರಪಾದಕ್ಕೆರಗಿಅವರು ಹೇಳಿದಂತೆ ಮಾಡಿದ ಧರ್ಮಜಸೂರ್ಯೋಪಾಸನೆಯನ್ನುಕಂಡು ಸೂರ್ಯ ಪ್ರತ್ಯಕ್ಷನಾಗಿಏನು ಬೇಕು ಬೇಡು ಎಂದು ವರವ ಕೊಟ್ಟಾನು |೩|…

error: Content is protected !!