-
Suvvi Suvvali Raghavendrara
Composer : Shri Pranesha dasaru ಸುವ್ವಿ ಸುವ್ವಾಲಿ | ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ [ಪ] ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ |೧| ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದು ಬುಧ ಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ |೨| ಅಷ್ಟಾಕ್ಷರ…
-
Jaya mangalam – Rayara mangala
Composer : Shri Pranesha dasaru ಜಯಮಂಗಳಂ ನಿತ್ಯ ಶುಭಮಂಗಳಂ || ಪ || ಯೋಗೇಂದ್ರತೀರ್ಥ ಕರ ರಾಜೀವ ಪೂಜಿತಗೆ |ಭಾಗವತ ಜನ ಪ್ರೀಯರೆನಿಸುವರಿಗೆ |ಯೋಗಿ ಗಳಿಗಧಿಪತಿ ಸುಧೀಂದ್ರ ಕರಜಾತರಿಗೆ |ಬಾಗಿವಂದಿಪರ ಸಲಹುವ ಸ್ವಾಮಿಗೆ |ಜಯಮಂಗಳಂ || ೧ || ವರಹಜಾತೀರ ಮಂತ್ರಾಲಯನಿಕೇತನಗೆ |ಧರಣಿ ಯೊಳಗಪ್ರತಿಮ ಚರಿತೆ ತೋರ್ವವಗೆ |ಕುರುಡು ಕಿವುಡಾದಿಗಳ ಬಯಕೆ ಪೂರೈಪರಿಗೆ |ವರ ಸುವೃಂದಾವನದಿ ಶೋಭಿಪರಿಗೆ || ೨ || ಆರಾಧನೆಯ ಜನರು ಮಾಡುವದು ನೋಡಲ್ಕೆವಾರವಾರಕ್ಕಧಿಕ-ವೆನಿಸುವರಿಗೆ |ಮಾರಮಣ ಪ್ರಾಣೇಶ ವಿಠಲನಂಘ್ರಿ ಜಲಜಕೆ |ಆರುವದವೆನಿಪಗೆ ಕರುಣಾಜಲಧಿಗೆ…
-
Yatara bhaya
Composer : Shri Gurujagannatha dasaru ಯಾತರ ಭಯ ಯತಿನಾಥನ ಪದಯುಗಪ್ರೀತಿಲಿ ಭಜಿಪನಿಗೆ ||ಪ|| ಪೋತರು ಸತಿ ಮಹಭೂತಿಯ ನೃಪತನನಾಥನಿಗರ್ಪಿಸಿ ದೂತ ನಾನೆಂಬುವಗೆ ||ಅ.ಪ|| ವಂದಿಸಿ ಧನವನು ತಂದು ಜನರು ತನ್ನಮುಂದೆ ಸುರಿಯಲೇನೂವಂದನೆ ಮಾಡದೆ ನಿಂದಿಸಲೇನದರಿಂದ ಪೋದದೇನೂಬಂದ ಬಂದ ಜನರಾನಂದದಿಂ ತನ್ನನುಪೊಂದಿ ನಡೆಯಲೇನೂಸುಂದರ ಗುರುಪದ ಮಂದಜಯುಗ ಮನೊಮಂದಿರದಲಿ ತಾ ತಂದು ಭಜಿಪನಿಗೆ [೧] ಉದಯದಲಮರ ನದಿಯಲಿ ಸ್ನಾನಕೆಒದಗದೆ ಮಲಗಿರಲೇನೂಮದನ ಕೇರಿಯೊಳು ಸುದತಿಯ ಸಹಿತದಿಮುದದಲಿ ಕುಳಿತಿರಲೇನೂಕದನದ ವಾರ್ತೆಯ ವದನದಲ್ಯಾಡುತಮದಕವ ಮಾಡಿದರೇನೂಸದಮಲ ಗುರುಪದ ಪದುಮವ ತನ್ನಯಹೃದಯದೊಳಗೆ ಬಲು ಮುದದಿ ಭಜಿಪನಿಗೆ…
