-
Shrimad Akshobhya tirthara
Composer : Shri Karpara Narahari ಶ್ರೀಮದಕ್ಷೋಭ್ಯ ತೀರ್ಥರ ದಿವ್ಯ ಚರಿತಂಕಾಮಿತ ಪ್ರದವಹುದು ಶೃಣ್ವತಾಂ ಸತತಂ ||ಪ|| ಈ ಮಹಿಯೊಳವತರಿಸಿ ಭೂಮಿಜಾಸಹಿತ ಶ್ರೀರಾಮನಂಘ್ರಿ ದ್ವಯವ ಪೂಜಿಸುತಲಿಭೂಮಿ ನಿರ್ಜರ ಜನಸ್ತೋಮ ವಂದಿತರಾಗಿವ್ಯೋಮ ಕೇಶಾಂಶರೆಂದೆನಿಸಿ ಮೆರೆದಂಥ |೧| ಮೋದತೀರ್ಥರ ಮತ ಮಹೋದಧಿಗೆ ಪೂರ್ಣನುದೀಧಿತಿಯೆಂದೆನಿಸಿ ದಿಗ್ವಲಯದಿಭೇದ ಬೋಧಕ ಸೂತ್ರ ವಾದದಿಂದಲಿ ಮಹಾವಾದಿ ವಿದ್ಯಾರಣ್ಯ ಯತಿವರನ ಜಯಿಸಿದ |೨| ವಿಟ್ಠಲನ ಪದಪದುಮ ಷಟ್ಪದರೆಂದೆನಿಸಿಸ್ವಪ್ನಸೂಚಿತ ಚಂದ್ರಭಾಗ ತಟದಿಶ್ರೇಷ್ಠ ಕುದುರೆಯನೇರಿ ನದಿಯ ಜಲಕುಡಿದವರಇಷ್ಟರೆನ್ನುತ್ತ ಕರೆದು ಕೊಟ್ಟರಾಶ್ರಮವ |೩| ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬದೃಷ್ಟಿಯಿಂದಿವರಿಗೆ ಸುಮುಹೂರ್ತದಿಪಟ್ಟಗಟ್ಟಿದರು ಜಯತೀರ್ಥ ನಾಮವನಿಡುತಕೊಟ್ಟರಾಜ್ಞೆಯನು…
-
Rama rama emberadakshara
Composer : Shri Vijayadasaru ರಾಮ ರಾಮ ಎಂಬೆರಡಕ್ಷರಪ್ರೇಮದಿ ಸಲಹಿತು ಸುಜನರನು || ರಾಮ ರಾಮ ರಾಮ ರಾಮ | ಹಾಲಾಹಲವನ್ನು ಪಾನವ ಮಾಡಿದ ಫಾಲಲೋಚನನೇ ಬಲ್ಲವನುಆಲಾಪಿಸುತ ಶಿಲೆಯಾಗಿದ್ದ , ಬಾಲೆ ಅಹಲ್ಯೆಯ ಕೇಳೇನು (೧) ಅಂಜಿಕೆಯಿಲ್ಲದೆ ಗಿರಿ ಸಾರಿದ ಕಪಿ , ಕುಂಜರ ರವಿಸುತ ಬಲ್ಲವನುಎಂಜಲ ಫಲಗಳ ಹರಿಗೇ ಅರ್ಪಿಸಿದ , ಕಂಜಲೋಚನೆಯ ಕೇಳೇನು (೨) ಕಾಲವನರಿತು ಸೇವೆಯ ಮಾಡಿದ, ಲೋಲ ಲಕ್ಷ್ಮಣನೆ ಬಲ್ಲವನುವ್ಯಾಳಶಯನ ಶ್ರೀವಿಜಯವಿಠ್ಠಲನ ಲೀಲೆ ಶರದಿಯ ಕೇಳೇನು (೩) rAma rAma eMberaDakSharaprEmadi…
-
Rama Rama Rama enniro
Composer : Shri Purandara dasaru ರಾಮ ರಾಮ ರಾಮ ಎನ್ನಿರೋ, ಇಂಥಾಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕ್ಕೆ ಒಂಭತ್ತು ಭಾಗಿಲುಸಂಭ್ರಮದರಸರು ಐದು ಮಂದಿಡಂಭಕತನದಿಂದ ಕಾಯುವ ಜೀವವನಂಬಿ ನೆಚ್ಚಿ ನೀವು ಕೆಡಬೇಡಿರೊ |೧| ನೆಲೆ ಇಲ್ಲದೀಕಾಯ ಎಲುವಿನ ಹಂದರಬಲಿದು ಸುತ್ತಿದ ಚರ್ಮದ ಹೊದಿಕೆಮಲ ಮೂತ್ರಂಗಳು ಕೀವು ಕ್ರಿಮಿಗಳುಳ್ಳಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ |೨| ಹರ ಬ್ರಹ್ಮ ಸುರರಿಂದ ವಂದ್ಯನು ಆಗಿಪ್ಪಹರಿ ಸರ್ವೋತ್ತಮ ಕಾಣಿರೋಪುರಂದರವಿಠಲನ ಭಜನೇಯ ಮಾಡಿರೊದುರಿತ ಭಯಗಳಿಂದ ದೂರಾಗಿರೊ |೩| rAma rAma rAma…
