Author: Daasa

  • Karunadinda karava pidiyo

    Composer : Shri Indiresha ಕರುಣದಿಂದ ಕರವ ಪಿಡಿಯೊ ತೊರವಿ ನರಹರೆಆಹಾ ತೊರವಿ ನರಹರೆ (ಪ) ಶರಣಾಗತರಮಲ ತೋರುವ ಕರುಣ ವಾರಿಧೆ (ಅ.ಪ.) ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ [೧] ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ [೨] ಇಂದಿರೇಶ ಎನ್ನ ಹೃದಯ ಮಂದಿರದೊಳುಬಂದು ತೋರೆ ಮುಖವ ನಿನ್ನ ವಂದಿಸುವೆನು [೩] karuNadiMda karava piDiyo toravi narahareAhA toravi narahare (pa) SaraNAgataramala tOruva karuNa vAridhe…

  • Kayo Shri Narasimha

    Composer : Shri Gopala dasaru ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ಕಾಯೊ…|ಪ|ಕಾಯೋ ಶ್ರೀ ನಾರಸಿಂಹ ತ್ರಯಂ-ಬಕಾದ್ಯಮರೇಶಭಯಾಂಧ-ತಿಮಿರ-ಮಾರ್ತಾಂಡ ಶ್ರೀನಾರಸಿಂಹ ಕಾಯೊ |ಅ ಪ| ಘೋರ ಅಕಾಲಮೃತ್ಯು ಮೀರಿ ಬರಲು ಕಂಡುಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ಕಾಯೊ |೧| ಧೀಷಣನೆ ಸು-ಭದ್ರ ದೋಷ ಮೃತ್ಯುಗೆ ಮೃತ್ಯುಸುಷುಮ್ನ ನಾಡಿಸ್ಥಿತ ವಿಭುವೆ ಶ್ರೀ ನಾರಸಿಂಹ ಕಾಯೊ | ೨ | ಜ್ಞಾನ ಶೂನ್ಯನನಾಗಿ ನಾ ನಿನ್ನ ಮರೆತರೆನೀನೂ ಮರೆತದೇಕೊ ಪೇಳೋ ಶ್ರೀ ನಾರಸಿಂಹ ಕಾಯೊ | ೩…

  • Narasimhanembo devanu

    Composer : Shri Purandara dasaru ನಾರಸಿಂಹನೆಂಬೊ ದೇವನು |ನಂಬಿದಂಥ ನರರಿಗೆಲ್ಲ ವರವ ಕೊಡುವನು |ಪ| ಆದಿಯಲ್ಲಿ ಲಕ್ಷ್ಮೀಸಹಿತದಿ | ಮಲಗಿರಲುಬಂದರಲ್ಲಿ ಸನತ್ಕುಮಾರರು |ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದಮೂರು ಜನ್ಮದಲ್ಲಿ ಅಸುರರಾಗಿ ಪುಟ್ಟಿರೆಂದರು | ೧ | ದಿತೀಯ ಗರ್ಭದಲ್ಲಿ ಜನಿಸಿದ | ಹಿರಣ್ಯಾಕ್ಷಹಿರಣ್ಯಕಶಿಪುರೆಂಬ ಭ್ರಾತ್ರರು |ಪೃಥ್ವಿಯನ್ನು ಮುಳುಗಿಸಿದ ಕಾರಣದಿ ಶ್ರೀಹರಿಯುತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಸಿದನು | ೨ | ಅನುಜನಾದ ಹಿರಣ್ಯಾಕ್ಷನ | ಮರಣವನ್ನುಕೇಳಿ ನಡೆದ ತಪಸ್ಸಿಗೆ |ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿಬ್ರಹ್ಮನಿಂದ…

error: Content is protected !!