Author: Daasa

  • Alekallu Hanumantaraya

    Composer : Shri Prasannavenkata dasaru [on Ellaikarai – Srirarangam Prana devaru] ಅಳೆಕಲ್ಲು ಹನುಮಂತರಾಯಾ ನಿನ್ನ |ಕಾಲಿಗೆರಗುವೆ ಸಲಹೆನ್ನ ಜೀಯಾ [ಪ] ಅಂಜನೀಸುತ ನೀ ಅಂಜಿಕೆಯಿಲ್ಲದೇ |ಭುಂಜಿಸಿದೆಂಜಲು ಯೆಡೆವೋಯ್ದು ನಿಂದೆ ||ಸಂಜೀವರಾಯ ಧನಂಜಯಗೊಲಿದು |ಪ್ರಾಂಜ್ವಲರಥನೇರಿ ರಂಜಿಸಿ ಮೆರೆದೆ [೧] ಅಂಗದ ಮೊದಲಾದ ಮಂಗಗಳೊಡಗೂಡಿ |ರಂಗನ ಅಂಗನೆಯಳ ಹುಡುಕಾಡಿ ||ಲಂಘಿಸಿ ಲಂಕೆಯ ಅಂಗಳಕ್ ಹಾರುತ್ತ |ಭಂಗಿಸಿ ರಾವಣನ ಜಂಗುಳಿ ಮುರಿದಿ [೨] ರಾಮನ್ನ ನಾಮಾ ನೇಮದಿ ನೆನೆಯುತ್ತ |ಕಾಮನ್ನ ದೂರಿಟ್ಟ ಸೋಮ ನಿಸ್ಸೀಮಾ ||ನೇಮಿಸಿ ಕ್ಷಣದಲ್ಲಿ…

  • Jaya mangalam Satyadheera

    Composer : Shri Hanumesha vittala Shri Satyadheera Tirtharu : 1886-1906Aradhane : Jyeshtha Bahula NavamiBrindavana : Atkurಸತ್ಯವೀರಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: |ಸತ್ಯಧೀರಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥ ಸಿದ್ದಯೇ |सत्यवीरालवालोत्थ: विदुषां चिंतितप्रद: ।सत्यधीराख्यकल्पद्रु: भूयादिष्टार्थ सिद्दये । ಜಯ ಮಂಗಳಂ ಸತ್ಯಧೀರತೀರ್ಥರಿಗೆಶುಭಮಂಗಳಂ ಯತೀ ಗುಣಮಣಿಗೆ [ಪ] ಜಗದುದರಧರನಾದ ಜಗವ ಸೃಷ್ಟಿಸಿದಂಥಜಗವ ಪಾಲಿಸುವ ಶ್ರೀ ಜಗದೀಶನಾತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವರಘುವರನ ದಿವ್ಯ ಚರಣಗಳ ಸೇವಿಪಗೆ (೧) ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ-ಲ್ಮೊಗನೈಯ್ಯ ಸರ್ವ ಪರಿಹಾರ-ನೆನಿಸಿದವಗೆಜಗದೊಳಿರುವ ಅಜ್ಞ ಜನರುಗಳಿಗೆ…

  • Bandhanava Parihariso

    Composer : Shri Jagannatha dasaru ಬಂಧನವ ಪರಿಹರಿಸೊ ಭವವಿದೂರಕಂದರ್ಪಜನಕ ಕಾರುಣ್ಯದಲಿ ಭಕ್ತರ ||ಪ|| ದುಷ್ಟಜನಗಳು ಬಲು ಕಷ್ಟವನೆ ಪಡಿಸುವುದುನಿನಗೆಷ್ಟು ಹೇಳಲಿ ಕೇಳು ಜಿಷ್ಣುಸಖನೇವೃಷ್ಣೀಶ ನೀ ದಯಾದೃಷ್ಟಿಯಿಂದಲಿ ನೋಡಿಹೃಷ್ಟನ್ನ ಮಾಡು ಸಂತುಷ್ಟಿಯಿಂದಲಿ ಬೇಗ ||೧|| ಹಯಮುಖನೆ ನಿನ್ನವರ ದಯದಿಂದ ಸಲಹುವುದುವಯನಗಮ್ಯನೆ ಲೋಕ ತ್ರಯವ ನಿರುತಪ್ರಿಯನೆಂದು ನಿನಗೆ ನಾ ದೈನ್ಯದಲಿ ಮೊರೆ ಇಡುವೆದಯ ಮಾಡುವುದು ಬೇಗ ಜಯಪ್ರದಾಯಕನಾಗಿ ||೨|| ವೀತಶೋಕನೆ ಎನ್ನ ಮಾತ ಲಾಲಿಸು ನಿನ್ನದೂತರನ ಸಲಹುವುದು ಪ್ರೀತಿಯಿಂದದಾತ ಶ್ರೀಜಗನ್ನಾಥವಿಠಲ ನಿನ್ನ ನಾತುತಿಸಬಲ್ಲೆನೆ ವಿಧಾತೃ ಮುಖವಂದಿತನೆ ||೩|| baMdhanava…

error: Content is protected !!