Author: Daasa

  • Madhwantargata Srinivasa

    Composer : Shri Kalluru Subbanacharya [Vyasa vittala] ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊಸಿದ್ಧ ಮೂರುತಿ ವೆಂಕಟೇಶಾ [ಪ] ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ [ಅ.ಪ.] ಸಾಕಾರ ಸರ್ವಾಧಾರೀ | ಸ್ವಾಮಿಲೋಕ ನಾಯಕನೆ ಉದಾರೀ ||ಭೂಕಾಂತ ಭವ ಭಯಹಾರೀ | ಜಗದೇಕನೆ ಪರ ಉಪಕಾರೀ |ನಾ ಕರ ಮುಗಿವೆ ಕೃಪಾಕರ ಮೂರ್ತಿ ಇ |ನ್ಯಾಕೆ ನಿರ್ದಯ ಮಾಡಿ ನೀಕರಿಸುವಿ ಎನ್ನ ||ಸಾಕು ನಿನಗೆ ಪರಾಕು ಪೇಳುವ |ದ್ಯಾಕೆ ಭಕುತರ ಸಾಕಲರಿಯೆಸಾಕು ಭವ ಸುಖನೇಕ…

  • Bayala bhrantiya bidisayya

    Composer : Shri Vijaya dasaru ಬಯಲ ಭ್ರಾಂತಿಯ ಬಿಡಿಸಿ ಬಲವಾದ ಮತಿ ನೀಡಿ |ಬಯಲ ಭ್ರಾಂತಿಯ ಬಿಡಿಸಯ್ಯ ಗುರುರಾಯ (ಅ.ಪ.) ನಾನು ಎನ್ನುವ ಭ್ರಾಂತಿ ನನ್ನದು ಎಂಬುವ ಭ್ರಾಂತಿಸ್ವಾಮಿ ನೀ ಬಿಡಿಸೈಯ ಜ್ಞಾನಿ ಗುರುರಾಯಏನು ಇಲ್ಲದ ಋಣ ಬಾಧೆಯ ತಾಳೆ ನಾಪಾರು ಗಾಣಿಸಿ ಕಾಯೊ ಪಾವನ ಹೃದಯ [೧] ಆಸೆ ಪಾಶ ಮೋಹ ಮೋಸ ವಿಲಾಸಕೆಸೋತು ಹೋಯಿತು ಮನ ಮುನಿ ಕುಲ ಶ್ರೇಯಏಸು ಜನ್ಮದ ಪಾಪ ಮೀಸಲಾಗಿದೆ ಕಾಣೆಘಾಸಿ ಮಾಡದೆ ಕಾಯೊ ವಾಸುದೇವನ ಪ್ರೀಯ [೨]…

  • Raghavendra palisayya

    Composer : Shrida Narahari vittala ರಾಘವೇಂದ್ರ ಪಾಲಿಸಯ್ಯ, ಪಾಲಿಸಯ್ಯಯೋಗಿಚಂದ್ರ ಲಾಲಿಸಯ್ಯ |ಅಘ ನಾಶಕ ಮಂತ್ರಾಲಯ ನಿಲಯ, ನಿಲಯಭೋಗಿ ಶಯನನ ಧ್ಯಾನ, ಭಾಘಿರತಿ ಸ್ನಾನಯಾಗವು ಯೋಗವು ಮಾಡಿ ನಾ ಕಾಣೆನಯ್ಯ ||ಅ.ಪ.|| ತುಂಗಾ ತರಂಗಿಣಿಯಲಿ ಮಿಂದು ಮಡಿಯಲಿ ನಿಂದುಅಂಗನೇ ಪುರುಷರು ಸಿಂಧು ವಂದಿಸುತಬಂಗು ಬತ್ತಿದ ಮುಖ ಅಂಗ ಹೀನರ ಶೋಕಹಿಂಗಿಸಿ ನಗೆಸುವ ಮಾಂಗಳ ಮಹಿಮ ||೧|| ವೃಂದಾರ ಕೇಂದ್ರನುತ ಆನಂದ ತೀರ್ಥಪ್ರಣೀತ ಗ್ರಂತಾರ್ಥ ಪರಿಮಳ ಗಂಧ ಬರಿಸುತವಂದಾರು ಜನಸುರ ಮಂದಾರವೆನಿಸಿಆನಂದ ಮಂದಿರಸುತ ಬೃಂದಾವನ ಸ್ತಿಲ ||೨|| ವೇದ…

error: Content is protected !!