Author: Daasa

  • O pajakada giniye

    Composer : Shri Bannanje Govindacharya ಓ ಪಾಜಕದ ಗಿಣಿಯೆ ಮೂಜಗದ ಕಣ್ಮಣಿಯೆಸೋಜಿಗದ ಗನಿಯೆ ಓ ಮಧ್ವ ಮುನಿಯೆ || ಸವಿದಿರುವೆ ಗುರುವೆ ನೀ ದಿವ್ಯ ತತ್ವದ ಹಣ್ಣುನಮಗೂ ತಿನಿಸಯ್ಯ ಆ ರಸದ ಗಿಣ್ಣು |ಏನು ಪುಣ್ಯ ಮಾಡಿತ್ತೋ ಈ ನೆಲದ ಮಣ್ಣುಪಾವನವಾಯಿತು ನಿನ್ನ ಕಂಡ ಕಣ್ಣು ||೧|| ಆನಂದತೀರ್ಥಗುರು ನೀನು ಆನಂದಿನಿದ್ದೆಯಿಂದೆಚ್ಚರಿಸೆ ಮದ್ದು ತಂದಿ |ಹರಿಯೆ ಪರದೈವತವು ಎಂದೆನುತ ಬಂದಿನಿನ್ನನರಿತವರಿಲ್ಲ ಬಹಳ ಮಂದಿ ||೨|| ದೇವಲೋಕದ ಬೆಳಕ ಭುವಿಗಿಳಿಸಿದವನೇಮುಗಿಲ ಭಾಗ್ಯದ ಬಾಗಿಲನ್ನು ತೆರೆದವನೇ |ನೀನೇರಿದೆತ್ತರವ ಕಂಡವರು…

  • Satyakama Gurugala

    Composer : Shri Venkata Ankita dasaru Shri Satyakama tIrtharu – 1785-1793puNyadina – puShya bahuLa ShaShThiVrundavana – AtakUrusatyakAmArNavOdBataH SrImatsatyEShTa sadguru : |satAM ciMtAmaNiriva ciMtitArthapradOrBuvi ||ಸತ್ಯಕಾಮಾರ್ಣವೋದ್ಭತಃ ಶ್ರೀಮತ್ಸತ್ಯೇಷ್ಟ ಸದ್ಗುರು : |ಸತಾಂ ಚಿಂತಾಮಣಿರಿವ ಚಿಂತಿತಾರ್ಥಪ್ರದೋರ್ಭುವಿ || ಸತ್ಯಕಾಮಗುರುಗಳ ನೋಡೆಸದ್ವರಗಳ ಬೇಡೆ ||ಪ|| ನಿತ್ಯಾನಿತ್ಯಾತ್ಮಕವೆಂಬ ಈ ಜಗಕೆಸತ್ಯ ಹರಿವಾಯುಗಳೆಂಬಂಥಶ್ರುತ್ಯರ್ಥ ಸರಥಕ್ಕೆ ಸಾರಥಿಗಳಾಗಿ ಮೆರೆವರಿವರು [೧] ವರ ವೈಷ್ಣವಾಗ್ರಣಿ ಸಮೀರಮತ ವಿರೋಧಿ ಮೇಘಕೆದೂರವೋಡಿಸುವೋ ಝಂಝೂ-ಮಾರುತೋಪಮ ಮಹಿಮರಿವರು [೨] ಸಾಸಿರಾಖ್ಯ ಮೊದಲು ಬ್ರ-ಹ್ಮೇಶ್ವರಿಗಸಾಧ್ಯ ವೆಂಕಟದಾಸಭಾವ…

  • Shri Satyanarayana vrata Suladi

    Composer : Shri Abhinavapranesha dasaru ಸತ್ಯನಾರಾಯಣ ಕಥಾಸಾರ ಸುಳಾದಿ ಧ್ರುವ ತಾಳಸತ್ಯನಾರಾಯಣ ವ್ರತವನ್ನು ಮಾಳ್ಪುದು ಸತ್ಯವಂತರಾಗಿನಿತ್ಯದಲ್ಲಿ | ಸತ್ಯವ್ರತವಿದು ಮುಕ್ತಿಗೆ ಸೋಪಾನ | ಮರ್ತ್ಯರ ಭವಬಂಧ ವಿನಾಶನ || ಸತ್ಯವ್ರತರಾದ ಶೌನಕಾದಿಗಳಿಗೆ |ಬಿತ್ತರಿಸಿದ ಸೂತ ನಿಮಿಷ ವನದಿ || ಚಿತ್ತಜ ಮಾತೆ ವಿಧಿಚಿತ್ತಜಾರಾತಿಮುಖ | ತತ್ವ ದೇವತೆಗಳು ಬಿಡದೆ ನಿತ್ಯ |ಸತ್ಯದೇವನ ವ್ರತ ಮಾಡುತ ಸಂತತ | ಅತ್ಯಂತ ಸುಖಪೂರ್ಣರಾಗಿಹರು || ಉತ್ತಮ ನರ ದೇಹ ನೈಮಿಷಾರಣ್ಯವು |ಸೂತ್ರ ನಾಮಕ ಪ್ರಾಣ ಸೂತಾಚಾರ್ಯ | ನಿತ್ಯೆಲ್ಲರೊಳು…

error: Content is protected !!