-
Tarale Ranne – Rugmini Parvati samvada
Composer: Shri Purandara dasaru Expln by Shri Kesava Rao Tadipatri ತರಳೆ ರನ್ನೆ ಕಪ್ಪು ಮೈಯವ ಏತರ ಚೆಲುವನೆಕರಿಯ ಜಡೆಯ ಜೋಗಿಗಿಂತ ಉತ್ತಮನಲ್ಲವೆ೧: ಜಲಧಿಯೊಳು ವಾಸವೇನು ಮನೆಗಳಿಲ್ಲವೆಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೆ೨: ಮಂದರ ಗಿರಿ ಯನ್ನು ಪೊತ್ತುದು ಏನು ಚಂದವೆಕಂದನೊಯಿದು ಅಡವಿಯೊಳಿಡುವುದಾವ ನ್ಯಾಯವೆ೩: ಮಣ್ಣ ನಗೆದು ಬೇರ ಮೆಲುವುದೇನು ಸ್ವಾದುವೆತನ್ನ ಕರದಿ ಕಪಾಲ ಪಿಡಿವುದ್ಯಾವ ನ್ಯಾಯವೆ೪: ಮುತ್ತಿನ ಹಾರವಿರಲು ಕರುಳ ಮಾಲೆ ಚಂದವೆನಿತ್ಯ ರುಣ್ಡ ಮಾಲೆ ಧರಿಸೋದದು ನ್ಯಾಯವೆ೫: ಗಿಡ್ಡನಾಗಿ ಬೆಳೆದು ಅಳೆವುದೇನು…
-
nadumane yolagondu
Composer: Shri Purandara dasaru Expln by Shri Kesava Rao Tadipatri ನಡುಮನೆಯೊಳಗೊಂದು ನಾಲ್ಕು ತೆಂಗಿನಮರ –ಹೇ ಗಿಣಿ – ಹೇ ಗಿಣಿಯೇ ||ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯಿತು – ಹೇ ಗಿಣಿ || ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ – ಹೇ ಗಿಣಿತಲೆಯಿಲ್ಲದವ ಬಂದು ಹೊತ್ತು ಕೊಂಡುಹೋದ – ಹೇ ಗಿಣಿ ||೧|| ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ – ಹೇ ಗಿಣಿಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ – ಹೇ ಗಿಣಿ ||೨|| ಬಲೆಯ ಹಾಕಿದರು…
-
Maate Mantragaladave
Composer : Shri Varadagopala vittala ಮಾತೇ ಮಂತ್ರಗಳಾದವೆ ಗುರುವೆ ನಿಮ್ಮ |ಪ್ರೀತಿಯಿಂದಾ ಯನಗೆ ಪೇಳಿದಾ ನಿಜವಾದ | ಪ | ಅನುಜಾ ಬಾರೊ ಎಂದು ಅನುರಾಗದಲಿ ಕರದು |ವಿನಯಾ ನುಡಿಗಳಿಂದಾ ಅನಘಾ ಪೇಳಿದ ದಿವ್ಯಾ || ೧ || ರಾಜಾಧಿರಾಜಾ ಮಹಾರಾಜಾ ಯನಗೆ ನೀ |ರಾಜೀತ ರಾಜ ಯೋಗವನು ಪೇಳುವೆನೆಂದಾ || ೨ || ನಿತ್ಯವಲ್ಲವೋ ದೇಹ ಮರ್ತ್ಯ ಲೋಕವು ಇದು |ಸತ್ಯ ಸಂಕಲ್ಪನ್ನ ಚಿತ್ತ ಹೀಗದೆಯಂದಾ || ೩ || ಯಂದೆಂದು ಯಮ್ಮನು ಪೊಂದೀದವನು…
