-
Smarisi Badukiro – Vijayaraya kavacha
Composer : Shri Vyasa Vittala [Kalluru Subbanacharya] ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊದುರಿತ ತರಿದು ಪೊರೆವ ವಿಜಯ ಗುರುಗಲೆಂಬರಾ |ದಾಸರಾಯನಾ ದಯವ ಸೂಸಿ ಪಡೆದನಾದೋಷರಹಿತನಾ ಸಂತೋಷಭರಿತನಾ ||೧||ಜ್ಞಾನಾವಂತನ ಬಲು ನಿಧಾನಿ ಶಾಂತನಮಾನ್ಯವಂತನ ಬಹುವದಾನ್ಯದಾತನ ||೨||ಹರಿಯ ಭಜಿಸುವ ನರಹರಿಯ ಯಜಿಸುವದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||ಮೋದಭರಿತನ ಪಂಚಭೇದವರಿತನಸಾಧುಚರಿತನ ಮನವಿಷಾದ ಮರೆತನ ||೪||ಇವರ ನಂಬಿದ ಜನಕೇ ಭವವಿದೆಂಬುದುಹವಣವಾಗದೋ ನಮ್ಮವರ ಮತವಿದು ||೫||ಪಾಪಕೋಟಿಯ ರಾಶಿ ಲೇಪವಾಗದೋತಾಪ ಕಳೆವನು ಬಲು ದಯಾ ಪಯೋನಿಧಿ ||೬||ಕವನರೂಪದಿ ಹರಿಯ ಸ್ತವನ ಮಾಡಿದಾಭುವನ ಬೇಡಿದಾ…
-
Smarisi badukiro
Composer : Shri Gurugovinda dasaru ಸ್ಮರಿಸಿ ಬದುಕಿರೊ | ಗುರು ರಾಘವೇಂದ್ರರಾಚರಣ ಕಮಲವಾ | ದುರಿತ ತರಿಯುವಾ [ಪ] ಯಂತ್ರೋದ್ಧಾರರಾ | ಅಂತರಂಗರಾಮಂತ್ರ ಮಂದಿರಾ | ಕಾಂತಿ ಭೂತರಾ (೧) ಕುಂತಿ ಜಾತರಾ ಏ | ಕಾಂತ ಭಕ್ತರಾಸಂತ ಗುರಗಳ ನೀ | ವಿಂತು ನಂಬಿರೊ (೨) ಪಂಕಜಾಕ್ಷನಾ | ಅಂಕ ಧರಿಸಿಹಾಬಿಂಕ ಗುರುಗಳಾ | ಲಂಕೇಶನನುಜರಾ (೩) ಖಂಪಾತಾಳ ಭೂ | ವ್ಯಾಪಿಸಿರುವರಾಅಪಾರ ಮಹಿಮರಾ | ಕೋಪ ರಹಿತರಾ (೪) ಮೂಕ ಬಧಿರರಾ |…
