-
Muddu mukhadata
Composer : Shri Vadirajaru ಮುದ್ದು ಮುಖದಾತ ನಮ್ಮ ಮುಖ್ಯ ಪ್ರಾಣ ನಾಥನೊಸದ್ಗುಣ ವಂದಿತ ವಾಯು ಜಾತನೊ ರಾಮ ದೂತನೊ [ಪ.] ಜಾನಕೀಶನ ವೈರಿ ಶೂಲನೊ ಶೂರನೊ ಬಹು ಧೀರನೊಮಾನಿನಿ ಸೀತೆಯ ಕಂಡು ಬಂದನೊ ಮುಂದೆ ನಿಂದನೊ (೧) ಸಾಗರವನ್ನು ದಾಟಿದ ಧೀರನೊ ಕಂಠೀರವನೊರಾಗ ತಾಳ ಮೇಳದಲ್ಲಿ ಜಾಣನೊ ಪ್ರವೀಣನೊ (೨) ವಾನರ ರೂಪಿಲಿ ಮುದ್ರೆಯಿತ್ತನೊ ವನ ಕಿತ್ತನೊಆ ನಗರವನೆಲ್ಲ ಸುಟ್ಟನೊ ಬಹು ದಿಟ್ಟನೊ (೩) ನಂಬಿದ ಭಕ್ತರ ಕಾಯುವ ದಾತನೊ ಪ್ರಖ್ಯಾತನೊಅಂಬುಜಾಸನ ಪದಕೆ ಬಂದು ನಿಂತನೊ…
-
Anandatirtharembo arthiya
Composer : Shri Gurupranesha vittala ಆನಂದ ತೀರ್ಥರೆಂಬೊ | ಅರ್ಥೀಯ ಪೆಸರುಳ್ಳ |ಗುರುಮಧ್ವ ಮುನಿರಾಯ |ಏನೆಂಬೆನೋ ನಿನ್ನ ಕರುಣೆಗೆ ಎಣೆಗಾಣೆಗುರುಮಧ್ವ ಮುನಿರಾಯ ||ಪ|| ಬೇಸರದೆ ಸರ್ವರೊಳು | ಶ್ವಾಸ ಜಪಗಳ ಮಾಡಿಗುರುಮಧ್ವ ಮುನಿರಾಯ ||ಶ್ರೀಶಗರ್ಪಿಸುತ ನಿನ್ನ | ದಾಸರನು ಸಲಹಿದೆಗುರುಮಧ್ವ ಮುನಿರಾಯ ||೧ || ಅಂದು ಹನುಮಂತನಾಗಿ ಬಂದು ಸುಗ್ರೀವಗೆಗುರುಮಧ್ವ ಮುನಿರಾಯ ||ಅಂದವಾದ ಪದವಿತ್ತಾ |ನಂದದಿಂದ ಸಲಹಿದೆಗುರುಮಧ್ವ ಮುನಿರಾಯ ||೨|| ಕುಂತಿಯ ಕುಮಾರನಾಗಿ | ಹಂತ ಕೌರವರ ಕೊಂದೆಗುರುಮಧ್ವ ಮುನಿರಾಯ ||ಅನಂತ ಪುಣ್ಯವ ಘಳಿಸಿ ಶ್ರೀಕಾಂತನಿಗರ್ಪಿಸಿದೆಗುರುಮಧ್ವ…
-
Ondu Baari smarane salade
Composer : Shri Vadirajaru ಒಂದು ಬಾರಿ ಸ್ಮರಣೆ ಸಾಲದೆ ಆ-ನಂದ ತೀರ್ಥರ ಪೂರ್ಣಪ್ರಜ್ಞರಸರ್ವಜ್ಞರಾಯರ ಮಧ್ವರಾಯರ ||ಪ|| ಪ್ರಕೃತಿ ಬಂಧದಲಿ ಸಿಲುಕಿಸಕಲ ವಿಷಯಗಳಲಿ ನೊಂದುಅಕಳಂಕ ಚರಿತ ಹರಿಯ ಪಾದಸೇರ ಬೇಕೆಂಬುವರಿಗೆ ||೧|| ಘೋರ ಸಂಸಾರಾಂಬುಧಿಗೆಪರಮಜ್ಞಾನವೆಂಬ ವಾಡೆಏರಿ ಮೆಲ್ಲನೆ ಹರಿಯ ಪಾದಸೇರ ಬೇಕು ಎಂಬುವರಿಗೆ ||೨|| ಹಿಂದನೇಕ ಜನ್ಮಗಳಲಿನೊಂದು ಯೋನಿಯಲ್ಲಿ ಬಂದುಇಂದಿರೇಶನ ಪಾದವನ್ನುಹೊಂದ ಬೇಕೆಂಬುವರಿಗೆ ||೩|| ಆರುಮಂದಿ ವೈರಿಗಳನುಸೇರದಂತೆ ಜರಿದುಧೀರನಾಗಿ ಹರಿಯ ಪಾದಸೇರ ಬೇಕೆಂಬುವರಿಗೆ ||೪|| ಹೀನ ಬುದ್ಧಿಯಿಂದ ಶ್ರೀಹಯವದನನ ಜರಿದುತಾನು ಬದುಕಲಾರದಿರಲುತೋರಿಕೊಟ್ಟ ಮಧ್ವಮುನಿಯ ||೫|| oMdu bAri…
