-
Teralidaru Jagannathadasaru
Composer : Shri Shrida vittala dasaru ಶ್ರೀ ಕರ್ಜಗಿ ದಾಸಪ್ಪನವರ ಕೃತಿ ( ಶ್ರೀದವಿಠಲಾಂಕಿತ )ರಾಗ: ಭೌಳಿ ಖಂಡಛಾಪುತಾಳ ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ।ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥ ವರ ಶುಕ್ಲವತ್ಸರದ ಭಾದ್ರಪದ ಶಿತಪಕ್ಷ ।ಹರಿವಾರ ನವಮಿಯಲ್ಲೀ ।ಸುರಸಿದ್ಧಸಾಧ್ಯ ಸನ್ಮುನಿಗಣಾರ್ಚಿತ ಪಾದ ।ಹರಿಯೆ ಪರನೆಂದೆನುತಲಿ ।ಧರಣಿಯನು ತ್ಯಜಿಸಿ ಬಹುಮಾನ ಪೂರ್ವಕವಾಗಿ ।ಬೆರೆದು ಸುರ ಸಂದಣಿಯಲಿ ॥ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ।ವರ ವಿಷ್ಣುದೂತ ವೈಮಾನಿಕರ ಒಡಗೂಡಿ ॥ 1 ॥ ಅತಿಪ್ರೇಮಿಗಳು…
-
Gopi kel ninna maga
Composer : Shri Shrida vittala ಗೋಪಿ ಕೇಳ್ ನಿನ್ನ ಮಗ ಜಾರಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕ ಬಂದಾ,ದಧಿಯ ಮೀಸಲು ಬೆಣ್ಣೆ ತಿಂದ,ನಿನ್ನಾ ಕಂದಾ, ಆನಂದಾ [ಅ.ಪ] ಮಾರನ ಪಿತ ತಾ ಮನೆಯೊಳು ಪೊಕ್ಕಹಿಡಿಯ ಹೋದರೆ ಆವ ಸಿಕ್ಕ,ನೋಡಿ ನಕ್ಕ ಭಾರಿ ಠಕ್ಕ || ೧ || ಹರೆಯದ ಪೋರಿ ಜರದ ಕಣ್ಗೋರಿ,ಭರದಿಂದ ಸೀರೆಯ ಸೆಳೆದಾ,ಕರವ ಪಿಡಿದಾ ಮಾನ ಕಳೆದಾ || ೨ || ಬಹಳ ದಿನವಾಯ್ತು ಹೇಳುವುದ್ಹ್ಯಾಂಗೆಮಹಿಪಾಲನ ಮನಸ್ಸೊಮ್ಮೆ…
-
Darmya dura nillu – Lavani pada
Composer : Shri Shrida vittala Expln by Shri Kesava Rao Tadipatri ದಾರ್ಮ್ಯಾ ದೂರ ನಿಲ್ಲು ದಾರಿಕಟ್ಟಿ ಬರದಿರುಯಾರಿಗಾಗಿ ಮಾರಬಂದೆ ಹಾಲ್ ಮೊಸರಾ, ಹೇಳ್ ನಿನ್ನ ಹೆಸರಾದೂರ್ ದೂರಲ್ಲ ಕೋಲ್ ಕಾರ ಕೃಷ್ಣ ಕೇಳು ಬಾಲೆದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು (೧) ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋಪುಂಡತನ ಬುದ್ದಿಯಿದು ಥರವೇನೆಂದರೆಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ (೨) ಯಾಕೆ ಮಾತಾಡುತಿದ್ದಿ ಕಾಕು ಮಾತಾಡುತಿದ್ದಿಸಾಕು ನಿನ್ನ ಮಾತೀಗ ಸಲುಗೇನೋ…
