Mangala-arati songs

  • Mangalam – Dayadi Bhaktara

    Composer : Shri Jagannatha dasaru ರಾಗ: ಆನಂದಭೈರವಿ , ರೂಪಕತಾಳ ಜಯಮಂಗಳಂ ನಿತ್ಯ ಶುಭಮಂಗಳಂ ।ದಯದಿ ಭಕ್ತರ ಕಾವ ದಾಶರಥಿಗೆ ॥ ಪ ॥ ಅವನಿಜಾ ವಲ್ಲಭಗೆ ಪವನಾತ್ಮಜನ ಸಖಗೆ ।ಪ್ಲವಗನಾಯಕರಾಳ್ದ ರವಿಜನುತಗೆ ॥ಶಿವನ ವರ ಪಡದಕ್ಷಕುವರ ಮುಖ ರಕ್ಕಸರ ।ಬವರ ಮುಖದಲಿ ಸದೆದ ಪ್ರವಿತತನಿಗೆ ॥ 1 ॥ ಪಾವಮಾನಿಯ ಹೆಗಲನೇರಿ ಅತಿ ಹರುಷದಲಿ ।ರಾವಣಾದ್ಯರ ಸದೆದ ರಘುರಾಮಗೆ ॥ಭಾವಿಬ್ರಹ್ಮನಿಗೆ ಭಕ್ತಿಯನಿತ್ತು ಮಿಕ್ಕ ಸು – ।ಗ್ರೀವಾದಿಗಳಿಗೆ ಮುಕ್ತಿಯ ನೀಡ್ದಗೆ ॥ 2 ॥…

  • Karpuradaaratiya tandettire

    Composer : Shri Vyasarajaru ಕರ್ಪೂರದಾರತಿಯ ತಂದೆತ್ತಿರೆಚೆಲ್ವ ಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವ ಭಾವಗೆ ದೇವರ ದೇವಗೆ [ಅ.ಪ] ನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬುಜನಾಗಿಹೆಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನ್ನುನಿರ್ಜಿಸಲು ಬಂದ ವಾಮನಗೆ,ನಿಸ್ಸೀಮನಿಗೆ ಪೂರ್ಣ ಕಾಮನಿಗೆ [೧] ನಳಿನನಾಭನೆ ಎಂದು ತಿಳಿದು ಬೇಗನೆಬಲಿ ಕೆಳದಿಯ ಕರೆದು ಉದಕವ ತರಿಸಿಚಲುವ ಪಾದವ ತೊಳೆದು, ಇಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ,ಬಹು ತಳೆದವಗೆ, ಭೂಮಿಯಳೆದವಗೆ [೨] ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿಯ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸೆಲೆ ನಾಚಿಕೆಯಿಂದ…

  • Bhoori nigamava kadda

    Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ ಸುರನುತ ಕೂರ್ಮಾವ-ತಾರಗಾರತಿಯ ಬೆಳಗಿರೆ (೨) ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದಎತ್ತಿ ದಾಡೆಯಲಿ ನೆಗಹಿದಎತ್ತಿ ದಾಡೆಯಲಿ ನೆಗಹಿದ ವರಾಹ-ಮೂರ್ತಿಗಾರತಿಯ ಬೆಳಗಿರೆ (೩) ಕಡು ಬಾಲಕನ ನುಡಿಗೆ ಒಡೆದು ಕಂಬದೊಳುದಿಸಿಒಡಲ ಸೀಳಿದ ಹಿರಣ್ಯಕನಒಡಲ ಸೀಳಿದ ಹಿರಣ್ಯಕನ ನರಸಿಂಹಒಡೆಯಗಾರತಿಯ ಬೆಳಗಿರೆ (೪) ಸೀಮಾಧಿಪತಿ ಬಲಿಯ ಭೂಮಿ…

error: Content is protected !!