Madhwacharya

  • Januma janumadali

    Composer : Shri Vidyaprasanna Tirtharu ಜನುಮ ಜನುಮದಲಿ ಎನಗಿರಲಿ |ಹನುಮ ಭೀಮ ಮಧ್ವ ಮುನಿಗಳ ಸೇವೆಯು || ಪ || ಮಾತರಿಶ್ವನೇ ಪ್ರೀತನಾಗಿ |ಅಜ ತಾತನು ಸುಲಭದಿ ಒಲಿಯುವನು |ಕೋತಿಯ ರೂಪದಿ ಭೂತಳದಲಿ ಬಲು ||ಖ್ಯಾತಿ ಪಡೆದ ರಾಮ ದೂತರ ಸೇವೆಯು || ೧ || ಹರನ ಭಕುತ ಜರಾಸಂಧನ ಕಾಯವ |ತರಿದು ಮುರಿದು ಬಲು ಸುಲಭದಲಿ |ಹರಿಗಪರೋಕ್ಷದಿ ಅರ್ಪಣೆ ಮಾಡಿದ |ಕುರುಕುಲ ಪತಿ ಬಲ ಭೀಮರ ಸೇವೆಯು || ೨ || ಶುದ್ಧ ದ್ವಿಜಕುಲದಿ…

  • Hanuma Namma Taayi tande

    Composer : Shri Purandara dasaru ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದ ತೀರ್ಥರೆ ನಮ್ಮ ಗತಿಗೋತ್ರ ರೈಯ್ಯ |ಪ| ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದೆಘಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದರಘುರಾಮನಂಗ್ರಿಯುಗಳೇ ಸಾಕ್ಷಿ ತ್ರೇತಾಯುಗದಿ [೧] ಬಂಧುಬಳಗದಂತೆ ಆಪದ್ಭಾಂದವನಾಗಿ ಪಾರ್ಥನೀಗೆಬಂದ ಬಂದ ದುರಿತಂಗಳ ಪರಿಹರಿಸೀಅಂಧಕಾಜಾತರ ಕೊಂದು ನಂದಕಂದಾರ್ಪಣೆಂದಾಗೋವಿಂದನಂಘ್ರಿಯುಗಳೇ ಸಾಕ್ಷಿ ದ್ವಾಪರ ಯುಗದಿ [೨] ಗತಿಗೋತ್ರರಂತೆ ಸಾಧು ತತಿಗಳಿಗೆ ಗತಿಯನಿತ್ತುಮತಿಕೆಟ್ಟ ಇಪ್ಪತ್ತೊಂದು ಮತವ ಖಂಡಿಸಿಗತಿಕೆಟ್ಟ ವೈಷ್ಣವರಿಗೆ ಸದ್ಗತಿ ತೋರಿದ ಪರಮಾಪ್ತಗತಿ ಗುರುಪುರಂದರ ವಿಠಲನೆ…

  • Veera Hanuma bahu

    Composer : Shri Purandara dasaru ವೀರ ಹನುಮ ಬಹು ಪರಾಕ್ರಮಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ |ಪ| ರಾಮದೂತ ನೆನಿಸಿಕೊಂಡೆ ನೀ ,ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ,ಜಾನಕಿಗೆ ಮುದ್ರೆಯಿತ್ತು , ಜಗತಿಗೆಲ್ಲ ಹರುಷವಿತ್ತುಚೂಡಾ-ಮಣಿಯ ರಾಮಗಿತ್ತು ಲೊಕಕೆ ಮುದ್ದೆನಿಸಿ ಮೆರೆವ ||೧|| ಗೋಪಿ-ಸುತನ ಪಾದ ಪೂಜಿಸಿ,ಗದೆಯ ಧರಿಸಿ ಬಕಾಸುರನ ಸಂಹರಿಸಿದೆ,ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು,ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||೨|| ಮಧ್ಯಗೇಹನಲ್ಲಿ ಜನಿಸಿ ನೀ,ಬಾಲ್ಯದಲ್ಲಿ ಮಸ್ಕರಿಯ ರೂಪಗೊಂಡೆ ನೀ,ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ…

error: Content is protected !!