-
Rangayya manege bandane
Composer : Shri Vyasarajaru ರಂಗಯ್ಯ ಮನೆಗೆ ಬಂದನೆ ಅಂತ-ರಂಗದಿ ಗುಡಿ ಕಟ್ಟಿ ಕುಣಿವೆ ನಾ | ಪ | ಬಿಸಿಲು ಬೆಳದಿಂಗಳಾಯಿತು, ತಾ-ಮಸ ಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದಿರೆ ಅಲ್ಲಿ ವಿಷಹೋಗಿ ಅಮೃತವಾಯಿತು ನೋಡ |೧| ಹಾವು ನ್ಯಾವಳವಾಯಿತು ಅಲ್ಲಿದಾವಾನಳ ತಂಪಾಯಿತುಬೇವು ಸಕ್ಕರೆಯಾಯಿತು ನಮ್ಮದೇವಕಿ ಸುತನು ಬಂದರೆ ನೋಡ |೨| ಜಾಣೇಯರರಸ ನೊಡು ರಂಗನು ತಾನಾಗಿಬೆನ್ನ ಬಿಡ ನಮ್ಮನುಏನಾದರೂ ಅಗಲದಲೆ ನಮ್ಮಮಾನಾಭಿಮಾನಗಳಿಗೆ ಶ್ರೀಕೃಷ್ಣ ನೋಡ |೩| raMgayya manege baMdane aMta-raMgadi guDi kaTTi kuNive…
-
Gokulesha enna dosha
Composer : Shri Jayesha vittala ಗೋಕುಲೇಶ ಎನ್ನ ದೋಷ ಭೀಕರಾವ ನೆನಸಲಾರೆಸಾಕು ಸಾಕು ಕ್ಷೇಮ ಕರ್ತ ಶರಣು ಶ್ರೀಶನೇ |ಪ| ಅಮಿತ ಅಭಯ ದಾತ ವಾತ ಹೃದಯಕಮಲ ಸೂರ್ಯ ಶರಣು |ಅಮಿತ ಬಂಧು ಕರುಣ ಸಿಂಧು ಮುದದಿ ಪಾಲಿಸೊ |೧| ವಿಮಲಮಾಡು ಹೃದಯ ಎನ್ನ ಶ್ರಮದ ಸಿಂಧು ಬತ್ತಿಸಯ್ಯ |ಭ್ರಮೆಯ ಕಳೆದು ಭಾಗ್ಯ ನೀಡು ನೈಜ ಕರುಣದಿ |೨| ಖ್ಯಾತ ಕೀರ್ತಿವಂತ ಸತತ ಭೂತನಾಥ ಸಖನೆಎನ್ನ ಆತುರಕ್ಕೆ ಒದಗಿ ಸಲಹೊ ಆರ್ಯ ಮಂದಿರ |೩| ಯಾತರವನು…
-
Gokulada gopiyaru
Composer : Shri Purandara dasaru ಗೋಕುಲದ ಗೋಪಿಯರು ಏಸು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ [ಪ] ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗು ಜಾವದಿ ಮೊಸರ ಕಡೆವಾಗಲು [೧] ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ತೊಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆ ಆಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು [೨] ಪರಿಪರಿ ರಾಗದಿಂದ ಪರಿಪರಿ ಮಾತಿನಿಂದ |ಪರಿಪರಿ ಗೀತ ಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠ್ಠಲನ |ಹಿರಿದಾಗಿ ಮನದೊಳಗೆ…
