-
Devi namma dyavaru
Composer : Shri Kanakadasaru ದೇವಿ ನಮ್ಮ ದ್ಯಾವರು ಬಂದೌರೆಬನ್ನೀರೆ, ನೋಡ ಬನ್ನಿರೆ [ಪ] ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡಿ ಸೋಮನ ಕೊಂದಾನ್ಯಾಗುಂಗಾಡಿ ಸೋಮನ ಕೊಂದು ವೇದವಬಂಗಾರದೊಡಲನಿಗಿತ್ತಾನ್ಯಾ [೧] ದೊಡ್ಡ ಮಡುವಿನೊಳು ನಮ್ಮ ರಂಗಗುಡ್ಡವ ಹೊತುಕೊಂಡು ನಿಂತಾನ್ಯಾಗುಡ್ಡವ ಹೊತುಕೊಂಡು ನಿಂತುಸುರರನ್ನು ದೊಡ್ಡವರನ್ನು ಮಾಡ್ಯಾನ್ಯಾ [೨] ಚೆನ್ನ ಕಾಡಿನ ಹಂದ್ಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನ್ನಜ ಸಂಭವಗೆ ಇತ್ತಾನ್ಯಾ (೩) ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಯಾಹೊಟ್ಟೆಯ ಕರುಳ ಹಾರವ ಮಾಡಿಪುಟ್ಟಗೆ ವರವ…
-
Chalisuva jaladali – Dashavatara mangala
Composer : Shri Purandara dasaru ಚಲಿಸುವ ಜಲದಲಿ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆಮಂಗಲಂ ಜಯ ಮಂಗಲಂ |೧| ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆರಾಮಚಂದ್ರನೆಂಬ ದಶರಥಸುತನಿಗೆಭಾಮೆಯರಸ ಗೋಪಾಲಕೃಷ್ಣಗೆಮಂಗಲಂ ಜಯ ಮಂಗಲಂ |೨| ಬತ್ತಲೆ ನಿಂತಿಹ ಬೌದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆಹತ್ತವತಾರದಿ ಭಕ್ತರ ಸಲಹುವಕರ್ತೃ ಶ್ರೀ ಪುರಂದರ ವಿಠಲನಿಗೆಮಂಗಲಂ ಜಯ ಮಂಗಲಂ |೩| calisuva jaladali matsyanigegiriya bennali potta kUrmanigedhareyanuddharisida varAhavatAragetaraLana kAyda SrI narasiMhagemaMgalaM jaya maMgalaM |1| BUmiya…
-
Dashavatara Suladi – Harapanahalli Bheemavva
ಹರಪನಹಳ್ಳಿ ಭೀಮವ್ವನವರ ರಚನೆ ದಶಾವತಾರ ಸುಳಾದಿರಾಗ: ಆನಂದಭೈರವಿಧ್ರುವತಾಳವಾರಿಧಿಯೊಳಗೆ ಓಡ್ಯಾಡಿ ನಾರುವುದೇನೊ ಮಂ –ದರವ ಹೊತ್ತು ನೀ ಧರನಾ ಹೊರುವುದೇನುಊರು (ಉರು) ಬಗೆದು ಕರುಳ್ಹಾರ ಹಾಕುವುದೇನುದೂರ ಬೆಳೆದು ಸುಳ್ಳ ಪೋರನೆನಿಪದೇನುದೂರಾಗಿ ಜನನಿ ಕೊಂದ ಸ್ವಾರಸ್ಯಗಳೇನುನಾರುಟ್ಯಾರಣ್ಯದಿ ನಾರಿ ಬಿಡುವುದೇನು ಅ –ಪಾರ ಹೆಂಡಿರ ಸಂಸಾರ ಘೋರವಿದೇನುಜಾರಾಗಿ ಜನಕೆ ಶರೀರ ತೋರುವುದೇನುಕ್ರೂರ ಕಲಿಗಳ ನೀ ಸಂಹಾರ ಮಾಡುವುದೇನುಧೀರ ನಮ್ಮೆದುರು ನಿಲ್ಲಬಾರದೇನುಮಾರಜನಕ ಭೀಮೇಶಕೃಷ್ಣನೆಮರೆಯಾಗಿದ್ದರೇನೊ ಮರೆಯದಂತಿರೊ ॥ 1 ॥ ಮಠ್ಯತಾಳ ನೀರಶಯನನೆ ನಿಂತು ಕೇಳೆನಮಾತು ನೀ ದಶ ಅವ –ತಾರ ಆಗಲೀ ಪರಿಯಿಂದದಾರಿಂದ…
