-
Dashavatara Suladi – Harapanahalli Bheemavva
ಹರಪನಹಳ್ಳಿ ಭೀಮವ್ವನವರ ರಚನೆ ದಶಾವತಾರ ಸುಳಾದಿರಾಗ: ಆನಂದಭೈರವಿಧ್ರುವತಾಳವಾರಿಧಿಯೊಳಗೆ ಓಡ್ಯಾಡಿ ನಾರುವುದೇನೊ ಮಂ –ದರವ ಹೊತ್ತು ನೀ ಧರನಾ ಹೊರುವುದೇನುಊರು (ಉರು) ಬಗೆದು ಕರುಳ್ಹಾರ ಹಾಕುವುದೇನುದೂರ ಬೆಳೆದು ಸುಳ್ಳ ಪೋರನೆನಿಪದೇನುದೂರಾಗಿ ಜನನಿ ಕೊಂದ ಸ್ವಾರಸ್ಯಗಳೇನುನಾರುಟ್ಯಾರಣ್ಯದಿ ನಾರಿ ಬಿಡುವುದೇನು ಅ –ಪಾರ ಹೆಂಡಿರ ಸಂಸಾರ ಘೋರವಿದೇನುಜಾರಾಗಿ ಜನಕೆ ಶರೀರ ತೋರುವುದೇನುಕ್ರೂರ ಕಲಿಗಳ ನೀ ಸಂಹಾರ ಮಾಡುವುದೇನುಧೀರ ನಮ್ಮೆದುರು ನಿಲ್ಲಬಾರದೇನುಮಾರಜನಕ ಭೀಮೇಶಕೃಷ್ಣನೆಮರೆಯಾಗಿದ್ದರೇನೊ ಮರೆಯದಂತಿರೊ ॥ 1 ॥ ಮಠ್ಯತಾಳ ನೀರಶಯನನೆ ನಿಂತು ಕೇಳೆನಮಾತು ನೀ ದಶ ಅವ –ತಾರ ಆಗಲೀ ಪರಿಯಿಂದದಾರಿಂದ…
