Author: Daasa

  • Purandara gururaya

    Composer : Shri Shyamasundara dasaru ಪುರಂದರ ಗುರುರಾಯಾ ಪಿಡಿಯೊ ಕೈಯಾ [ಪ] ಧಾರುಣಿಯೊಳು ಚಿನಿವಾರನಾಗಿ ಅವತಾರ ಮಾಡಿದ ಸದಯಾ (೧) ಕಡು ಲೋಭದಿ ನೀ ನಡೆಯಲು ಮಡದಿಯಿಂಪಡೆದೆಯೋ ಹರಿಕೃಪೆಯಾ (೨) ಧನ ಕನಕಾದಿಗಳ ತೃಣಕೆ ಬಗೆದುದ್ವಿಜ ಗಣಕೆ ನೀಡಿದಯ್ಯ ಪಿಡಿ ಕೈಯ್ಯ (೩) ವ್ಯಾಸರಾಯರುಪದೇಶವ ಪೊಂದಿದನೀ ಸುರನಿಭ ಕಾಯಾ (೪) ದೃಹಿಣಿಕುಮಾರ ಮಹಿತ ದೃತಕರಮಹಿ ಸುಮನಸರೊಡೆಯಾ (೫) ನರಕದಿ ನರಳುವ ನರರುದ್ಧರಿಸಿದಹರಿ ಶರಣ ಶಿರಿಯಾ (೬) ಸರಳ ಕನ್ನಡದಿ ಮರುತ ಸುಶಾಸ್ತ್ರದಿತಿರುಳು ತಿಳುಹಿದಾರ್ಯ (೭) ಸೂರಿವರೇಣ್ಯನೆ…

  • Samsaravembantha bhagyavirali

    Composer : Shri Purandara dasaru ಸಂಸಾರವೆಂಬಂಥ ಭಾಗ್ಯವಿರಲಿ ||ಪ||ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ, ತಾಯಿ ಇಂದಿರೆ ದೇವಿ,ಪೊಂದಿದ ಅಣ್ಣನು ವನಜ ಸಂಭವನು,ಇಂದುಮುಖಿ ಸರಸ್ವತೀ ದೇವಿಯೆ ಅತ್ತಿಗೆಯು,ಎಂದಿಂದಿಗೂ ವಾಯು ದೇವರೆ ಗುರುವು |೧| ಭಾರತೀ ದೇವಿಯೆ ಗುರು ಪತ್ನಿ ಎನಗೆ,ಗರುಡ ಶೇಷಾದಿಗಳೆ ಗುರು ಪುತ್ರರು,ಹರಿದಾಸ-ನೆಂಬುವರೆ ಇಷ್ಟ ಬಾಂಧವರೆನಗೆ,ಹರಿ ಭಜನೆ ನಡೆಯುತಿಹ ಸ್ಥಳವೆ ಮಂದಿರವು |೨| ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ,ಹರಿಯ ನಾಮವೆ ಇನ್ನು ಅಮೃತಪಾನ,ವರದ ಪುರಂದರ ವಿಠ್ಠಲ ನಿನ್ನ ಪಾದ ಧ್ಯಾನ,ಕರುಣಿಸಿ ಅನವರತ ಕರಪಿಡಿದು…

  • Mangalashtaka – Kannada anuvada

    Composer : Shri Bannanje Govindacharya Kannada anuvada of Shri Rajarajeshwara Tirtha’s Mangalashtaka – Sogadentu sollu ಗೋವಿಂದ ಗೋವಿಂದ |ಗೋವಿಂದ ಗೋವಿಂದ ಪರಮಾನಂದ | ರಮೆಯವನ ಮಡದಿ | ನಾಲ್ಮೊಗನು ಮಗನು |ಗರುಡ ಮುಗಿಲಗಾಡಿ | ಮೊಮ್ಮಗನು ಶಿವನು |ಸುರರ ಸಲಹುವನು | ಶೇಷ ಕಡಲ ಮಂಚ ||ಬೊಮ್ಮಾಂಡ ಮಹಡಿ | ಸುರರು ಆ ದೊರೆಯ |ಪರಿಪರಿಯ ಕಿಂಕರರು | ಮೂಜಗವ ಪೊರೆವ |ಸಂಸಾರಿ ಹರಿಯು | ಕರುಣಿಸಲಿ ಮಂಗಳವನು [೧] ಕಮಲಭವ…

error: Content is protected !!