-
Bhuvanadolagene
Composer : Shri Gopaladasaru on Shri Adya Krishnadvaipayanacharya ಭುವನದೊಳಗೆಣೆಗಾಣೆ ನಿಮಗೆ |ಕವಿರಾಜ ದ್ವಯಪಾಯನಾರ್ಯ ಅಗಣಿತ ಶೌರ್ಯ || ಪ || ಶಮೆಯಲ್ಲಿ ದಮೆಯಲ್ಲಿ ದ್ವಂದ್ವಗಳ ಸಹಿಪಲ್ಲಿ |ಕುಮತಿಗಳ ಗೆಲುವಲ್ಲಿ ಕುಶಲ ಬುದ್ಧಿಯಲ್ಲಿ |ಯಮನಿಯಮ ಅಷ್ಟಾಂಗ ಯೋಗ ಧಾರಣದಲ್ಲಿ |ಕ್ಷಮೆಯಲ್ಲಿ ಅಹಂಕಾರ ಮಮಕಾರ ತ್ಯಾಗದಲ್ಲಿ || ೧ || ವೇದ ಶಾಸ್ತ್ರಾಭ್ಯಾಸ ಜ್ಞಾನ ಕರ್ಮಗಳಲ್ಲಿ |ವಾದಿಗಳ ಮುರಿವಲ್ಲಿ ವರ ಕೊಡುವಲ್ಲಿ |ಭೂ ದೇವತೆಗಳಲ್ಲಿ ಭಕ್ತಿ ದಾತೃತ್ವದಲ್ಲಿ |ಸಾಧು ಸಮ್ಮತ ಸಕಲ ಸಂಪದಗಳಲ್ಲಿ || ೨ ||…
-
Varada Kanchi varada
Composer : Shri Gurugopaladasaru ವರದಾ ಕಂಚಿ ವರದಾ |ವರದಾ ನೀ ಪೊರೆಯೆಂದು ಕರೆಯಲಾಕ್ಷಣ ಬಂದುನೆರೆವೆ,ಬಂದು ನೆರೆವೆ ಅಭೀಷ್ಟವ ಗರೆವೆ | ಪ | ನಿರುತ ನಿನ್ನಯ ಚರಣ ಶರಣರಪೊರೆವ ಕಾರ್ಯ ಧುರಂಧರನೆ ಸಿರಿ | ಅ ಪ | ಮಡುವಿನೊಳ್ ಮಕರಿ ಕಾಲ್ ಪಿಡಿದು ಸೆಳೆಯೆ ಜನ-ಸರಿಯೆ,ಜನ ಸರಿಯೆ ತುತಿಸಿ ನಿನ್ನ ಕರೆಯೆ,ಮಡದಿಯೊಡನುಡಿ-ಯದಲೆ ಸಂಗಡ-ಎಡ ಬಲದವರ ಕಡೆಗೆ ನೋಡದೆ,ತಡೆಯದಲೆ ತಡಿಗೊದಗಿ ಕರಿಯತೊಡರ ಬಿಡಿಸಿದೆ ಕಡು ದಯಾನಿಧೆ | ೧ | ತೊಡೆಯಿಂದ ನಡೆಯೆಂದು ನುಡಿದು ಕೆಡಹೆ…
-
Dayavirali dayavirali damodara
Composer : Shri Gopaladasaru ದಯವಿರಲಿ ದಯವಿರಲಿ ದಾಮೋದರಾ ||ಪ||ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅ.ಪ|| ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟುತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||೧|| ಬಂದೆನೊ ನಾನಿಲ್ಲಿ ಬಹು ಜನ್ಮದಾ ಸುಕೃತ-ದಿಂದನಿನ್ನ ಬಳಿಗೆ ಇಂದಿರೇಶಾಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆಬಂಧನವ ಕಡಿವ ಜ್ಞಾನ ಭಕುತಿ ಕೊಡೊ ಸ್ವಾಮಿ ||೨|| ಎನಗ್ಯಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ…
