-
Mangalavarada Suladi – Sheshadasaru
Raga: Bhageeshree ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ )ಮಂಗಳವಾರದ ಸುಳಾದಿರಾಗ: ಬಾಗೇಶ್ರೀ ಧ್ರುವತಾಳ ಮಿತ್ರನು ಎಂದು ನಿನ್ನ ಮನದಿ ನಂಬಿದದಕ್ಕೆಉತ್ತಮ ಉಪಕಾರ ಮಾಡಿದೆಯ್ಯಾಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿಕತ್ತಲೆ ಚರರಿಗೆ ಸಹಾಯನಾಗಿನಿತ್ಯ ದುಃಖಗಳುಣಿಸಿ ಎಷ್ಟು ಕೂಗಿದರುನೇತ್ರದಿ ನೋಡದಲೆ ಇರುವ ಬಗೆಯೋಮಿತ್ರರ ಲಕ್ಷಣವೆ ಅಥವಾ ಶತ್ರುತ್ವದ ಸೊಬಗೆಎತ್ತಣದೊ ಇದನು ತೋರದೆನಗೆಕರ್ತೃ ನಿನ್ನಲ್ಲಿ ದೋಷ ಎಂದೆಂದು ಕೂಡದಾಗಿನಿಸ್ತ್ರೈಗುಣ್ಯನೆಂದು ಶ್ರುತಿ ಸಾರಿತು ಸ –ರ್ವತ್ರ ಸಮನಾದ ಹರಿ ನೀನು ಜೀವ ಕಾಲ ಪ್ರ –ಕೃತಿ ಅನುಸರಿಸಿ ಸುಖ ದುಃಖಹೊತ್ತು ಹೊತ್ತಿಗೆ ತಂದು ತುತ್ತು ಮಾಡಿ…
-
Somavarada Suladi – Sheshadasaru
Raga:Pantuvarali ಮೊದಲಕಲ್ಲು ಶ್ರೀ ಶೇಷದಾಸರ ಕೃತಿ(ಗುರುವಿಜಯವಿಠ್ಠಲ ಅಂಕಿತ)ಸೋಮವಾರದ ಸುಳಾದಿರಾಗ: ಪಂತುವರಾಳಿಧ್ರುವತಾಳನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿ |ನಿನ್ನ ಕಾಂಬುವದೆ ನಿತ್ಯಾನಂದ |ನಿನ್ನ ಕಾಂಬುವದೆ ಶುಭದಿನ ವೆನಿಪದು |ನಿನ್ನ ಕಂಡದ್ದೆ ಪರಮ ಮಂಗಳವೂ |ನಿನ್ನ ಕಾಂಬುವದೆ ಘನ ಯಶಸ್ಸು ಎನಗೆ |ನಿನ್ನ ಕಾಂಬುವದೆ ನಿತ್ಯೋತ್ಸವ |ನಿನ್ನ ಕಾಂಬುವದೆ ದೇಹ ಪುಷ್ಟತ್ವ ಎನಗೆ |ನಿನ್ನ ಕಾಂಬುವದೆ ನಿಶ್ಚಿಂತವೂ |ನಿನ್ನ ಕಾಂಬುವದೆ ಪರಮ ಪವಿತ್ರ ಎನಗೆ |ನಿನ್ನ ಕಾಂಬುವದೆ ಆರೋಗ್ಯವು|ನಿನ್ನ ಕಾಂಬುವದೆ ಗಂಗಾದಿ ಸ್ನಾನ ಎನಗೆ |ನಿನ್ನ ಕಂಡದ್ದನೇಕ ಜಪತಪ ಹೋಮವೊ…
-
Adityavaarada Suladi – Sheshadasaru
Raga:Bauli ಶ್ರೀ ಮೊದಲಕಲ್ಲು ಶೇಷದಾಸರ ರಚನೆ(ಗುರುವಿಜಯವಿಠ್ಠಲ ಅಂಕಿತ) ಆದಿತ್ಯವಾರದ ಸುಳಾದಿರಾಗ: ಭೌಳಿ ಧ್ರುವತಾಳಆಲಿಸಿ ಕೇಳುವದು ಆದರದಿಂದಲಿಶ್ರೀ ಲಕುಮೀಶನ ಭಕುತರೆಲ್ಲಾಕಾಲ ದೇಶ ವ್ಯಾಪ್ತಳೆನಿಪಳಿಗಾದರುಶೀಲ ಮೂರುತಿಯಿಂದ ಸುಖವೆಂಬೊದೊಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದಆಲೋಚನೆ ಇದಕ್ಕಿಲ್ಲ ಎಣಿಸಿ ಗುಣಿಸೆಮೂಲ ಜೀವರ ಸುಖಕೆ ಶ್ರೀಪತಿ ಆದ ಬಳಿಕಹಲವು ಬಗೆಯಲಿ ಹರಿಯ ಸಂಪಾದಿಸುಇಳಿಯೊಳು ವಾಜಿಪೇಯ ಪೌಂಡರಿಕಾದಿ ಯಜ್ಞನಿರ್ಮಲವಾದ ಧ್ಯಾನ ಜಪ ನೇಮವೊಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾಕಾಲೋಚಿತವಾದಕರ್ಮಧ್ಯಾನ ಮೌನಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನಸ್ಥೂಲ ಕರ್ಮಾಭಿಜಾತ ಪುಣ್ಯದಿಂದತ್ರಿಲೋಕಾಧಿಪತಿ ಸ್ಥಾನವೈದಿದ ನಂತರಇಳಿಯಬೇಕೋ ಧರಿಗೆ ಭೂಯೊ…