-
Shrihari Prarthana Suladi – Sheshadasaru
Raga:Varali ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿ( ಶ್ರೀಹರಿಯೇ , ನೆರೆನಂಬಿದ ಭಕ್ತರಕೈ ಬಿಟ್ಟು ಬಿಡುವರೆ? ಗುಬ್ಬಿ ಮೇಲೆಬ್ರಹ್ಮಾಸ್ತ್ರವೆ? ನಿನ್ನಗಲಿದ ಕ್ಷಣ ಯುಗ,ದುಃಖವನ್ನು ದೂರ ಮಾಡು .ಕ್ರೂರ ದೈತ್ಯಾದಿಗಳ ಬಾಧೆ ತಪ್ಪಿಸು.ಅವರಿಗೆ ಸಹಾಯನಾಗಬೇಡ.ಸಂಸಾರಾರಣ್ಯದಿಂದ ಪಾರುಮಾಡು.) ರಾಗ: ವರಾಳಿ ಧ್ರುವತಾಳ ಹರಿ ನಿನ್ನ ನಿರ್ಘಣತನಕೆ ಎಣೆಯು ವುಂಟೆಪರಮ ನಿರ್ಭಾರಕ ಕರುಣಾರ್ದ್ರ ಹೃದಯಾಚಿರಕಾಲ ವೀರ ಸಹಜ ವಿದ್ಯಾ ಸಂಪಾದಿಸಿನಿರುತ ಮನಿಯಲ್ಲಿದ್ದ ವೃದ್ಧ ತರುಣಿಯಲ್ಲಿಉರುಪರಾಕ್ರಮವನೆ ತೋರಿದ ತೆರದಂತೆಹರಿ ನೀನೆ ಗತಿಯೆಂದು ಮನ ಮೊದಲಾದ ಸಕಳಕರುಣಾದಿ ಧನ ಸತಿ ಸುತರು ಮಿಕ್ಕಾದವೆಲ್ಲಚರಣಕರ್ಪಿಸಿ…
-
Hari Stotra Suladi – Sheshadasaru
Raga: Reetigowla ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ತೋತ್ರ ಸುಳಾದಿ ( ಭಕ್ತಾಪರಾಧ ಸಹಿಷ್ಣು ಶ್ರೀಹರಿಯೇ ,ಎನ್ನ ಅಪರಾಧಗಳನ್ನು ಕ್ಷಮಿಸಿಅನುಗ್ರಹಿಸು ಎಂದು ಸ್ತೋತ್ರ. ಐತಿಹಾಸಿಕ ,ಅನೇಕ ಪ್ರಮೇಯಗಳನ್ನು ಒಳಗೊಂಡಿದೆ.)ರಾಗ: ರೀತಿಗೌಳ ಧ್ರುವತಾಳಮಾಯಗಾರನೆ ನಿನ್ನ ಮಾಯ ತಿಳಿಯುವದಕ್ಕೆಕಾಯಜಾದ್ಯಾದಿ ಸುರರು ಸಮರ್ಥರೆಕಾಯ ನಿನ್ನದು ಎಂದು ನೆರೆ ನಂಬಿದವನನ್ನಮಾಯಾ ಸಂಸಾರ ಪಾಶದಿಂದ ಬಿಗಿದುಹೇಯವಾದ ವಿಷಯ ಜಾಲದೊಳಗೆ ಹಾಕಿನೋಯ ದಣಿಸಿದಯ್ಯಾ ಕೃಪೆ ಇಲ್ಲದೆಮಾಯಾ ರಮಣ ನೀನು ಕಾಣಿಸಿಕೊಳ್ಳದಲೆಆಯಾಸ ಬಡಿಸಿದಿ ಅಪರಿಮಿತಾತಾಯಿ ಮಕ್ಕಳ ಕುರಿತು ವಂಚಿಸೆ ಇಚ್ಛಾ ಮಾಡೆಬಾಯಿ ಅರಿಯದ ಅಣುಗಳಿಂದೇನಹದೋರಾಯನೊಬ್ಬನು ತಾನು ಸ್ವಾತಂತ್ರ…
-
Bhakta vatsalya suladi – Sheshadasaru
Raga:Todi ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಠ್ಠಲ ಅಂಕಿತ)ಭಕ್ತವಾತ್ಸಲ್ಯ ಸುಳಾದಿ( ಒಡಿಯರಿಲ್ಲದ ಫಲಮರವನ್ನು ದಾರಿಕಾರರುಬಡಿದು ತಿಂಬುವಂತೆ ಎನಗೆ ಕಾಮಕ್ರೋಧಾದಿಗಳು ಮುಸುಕಿವೆ. ಭಕ್ತರ ಅಪರಾಧಎಣಿಸದೆ ಕೈಪಿಡಿದು ರಕ್ಷಿಸು ಇತ್ಯಾದಿಐತಿಹಾಸಿಕ ವಿಷಯಗಳು )ರಾಗ: ತೋಡಿ ಧ್ರುವತಾಳಒಡಿಯರಿಲ್ಲದ ವೃಕ್ಷ ಕಂಡ ಕಂಡವರೆಲ್ಲಬಡಿದು ತಿಂಬುವ ನ್ಯಾಯವಾಯಿತೆನಗೆಅಡಿ ತೊಲಗದೆ ಕಾಮ ಕ್ರೋಧಾದಿ ಗರ್ವಂಗಳುಸುಡುತಲಿವೆ ವ್ಯವಧಾನವಿಲ್ಲದೆಕಡು ದುಃಖವನ್ನು ಆರಿಗೆ ಪೇಳಲಿನ್ನುಒಡಿಯನಾವನು ಪರಿಹರಿಸುವದಕ್ಕೆಪೊಡವಿಯೊಳಗೆನ್ನ ದೂರು ಕೇಳುವದಕ್ಕೆಹುಡಿಕಿ ನೋಡಿದರನು ಒಬ್ಬರಿಲ್ಲಜಡಜ ಸಂಭವ ಮುಖ್ಯ ಸುರರಾದಿ ಜೀವಿಗಳಬಿಡದೆ ಸಾಕುವರಯ್ಯಾ ನಿಧಿಯು ಆವಾಜಡಜ ಜಾಂಡವನ್ನು ನೇಮಿಸಿ ಸ್ಥಿತಿ ಮಾಡಿಕಡೆಯನೈದಿಪದಕ್ಕೆ ಮುಖ್ಯ ಕರ್ತುನಾವಕಡಲಶಯನನೆ ನಿನ್ನಿಂದ…