Haridasa seva

  • Shri Tulasi mahimeyanu – Dirgha kriti

    Composer : Shri Prasannavenkata dasaru ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿನೋಂತವರ ಭಾಗ್ಯವೆಂತೊ ||ಪ|| ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮ ಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆನೇಮದಿಂ ಪ್ರಿಯಳಾದ (೧) ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃಸ್ತೋಮವನ್ನ್-ಉದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣ ತಾಮರಸ-ಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ…

    ,
  • Vrundavanave mandiravagihe

    Composer : Shri Purandara dasaru ವೃಂದಾವನವೇ ಮಂದಿರವಾಗಿಹೆಇಂದಿರೆ ಶ್ರೀ ತುಳಸಿ ||ನಂದನಂದನ ಮುಕುಂದಗೆ ಪ್ರಿಯಳಾದ |ಚಂದದ ಶ್ರೀ ತುಳಸಿ ||ಪ|| ತುಳಸಿಯ ದಳದಲಿ ಹರಿಯಿಹನೆಂಬುದು |ಶ್ರುತಿ ಸಾರುತಲಿದೆ ಕೇಳಿ |ತುಳಸೀ ದರ್ಶನದಿಂದ ದುರಿತಗಳೆಲ್ಲಹರಿದು ಪೋಗೊದು ಕೇಳಿ ||ತುಳಸೀ ಸ್ಪರ್ಶನದಿಂದ ದೇಹ ಪಾವನವೆಂದುನೀವೆಲ್ಲ ತಿಳಿದು ಕೇಳಿ |ತುಳಸೀ ಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದುಸುಖದಲಿ ನೀವು ಬಾಳಿ [೧] ಮೂಲಮೃತ್ತಿಕೆಯನು ಧರಿಸಿದ ಮಾತ್ರದಿಮೂರುಲೋಕ ವಶವಗುವುದು |ಮಾಲೆಗಳನೆ ಕೊರಳಲಿಟ್ಟ ಮನುಜಗೆ ಮುಕ್ತಿಮಾರ್ಗವ ನೀವುದು ||ಕಾಲಕಾಲಗಳಲಿ ಮಾಡಿದ ದುಷ್ಕರ್ಮತಡೆದು ಬಿಸುಟು ಪೋಪುದು…

    ,
  • Kalyanam Tulasi Kalyanam

    Composer : Shri Purandara dasaru ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃ ಪಾವನೀ |ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |ಪ್ರತ್ಯಾಸತ್ತಿ ವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ |ನ್ಯಸ್ತಾ ತಚ್ಚರಣೆ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ || ಕಲ್ಯಾಣಂ ತುಳಸೀ ಕಲ್ಯಾಣಂ ||ಪ||ಕಲ್ಯಾಣವೇ ನಮ್ಮ ಶ್ರೀಕೃಷ್ಣ ತುಳಸಿಗೆಬಲ್ಲಿದ ಶ್ರೀ ವಾಸುದೇವನಿಗೆ ||ಅ.ಪ|| ಅಂಗಳದೊಳಗೆಲ್ಲ ತುಳಸಿಯ ವನಮಾಡಿಶೃಂಗಾರವ ಮಾಡಿ ಶೀಘ್ರದಿಂದಕಂಗಳ ಪಾಪವ ಪರಿಹರಿಸುವಮುದ್ದುರಂಗ ಬಂದಲ್ಲಿ ತಾ ನೆಲೆಸಿಹನು ||೧|| ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟುತಂದ ಶ್ರೀ ಗಂಧಾಕ್ಷತೆ-ಗಳಿಂದಸಿಂಧು ಶಯನನ ವೃಂದಾವನದಿ…

    ,

error: Content is protected !!