-
Vayu Suladi – Kotiyadare
Composer : Shri Vijayadasaru Expln by Shri Kesava Rao Tadipatri part 1 part2 ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪ್ರಾಣದೇವರ ಸ್ತೋತ್ರ ಸುಳಾದಿರಾಗ: ಸಾವೇರಿ ಧ್ರುವತಾಳಕೋತಿಯಾದರೆ ಬಿಡೆನೋ ಬಲುಪರಿಭೂತಳದೊಳು ಪಾರ್ಯಾಡಲು ಬಿಡೆನೊಖ್ಯಾತಿ ತೊರೆದು ಕಚ್ಚುಟಹಾಕಲು ಬಿಡೆನೊಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊಭೀತಿ ಬೀರಲು ಬಿಡೆನೊ ಮಾತುಮಾತಿಗೆ ಹಲ್ಲು ತೋರಲು ಬಿಡೆನೊಗಾತುರ ಗಗನಕ್ಕೆ ಬೆಳಿಸಲು ಬಿಡೆನೊಕೋತಿ ಸೇವಿಸಲು ಬಿಡೆನೊಆತುರದಲಿವನಧಿಲಂಘಿಸಿದರೆ ಬಿಡೆಆ ತರುಗಳ ಕಿತ್ತಲು ಬಿಡೆನೊವೀತಿಹೋತ್ರನ ಬಾಲದಲ್ಲಿ ಇಟ್ಟರೆ ಬಿಡೆಜಾತಿ ಧರ್ಮವ ಬಿಟ್ಟರೆ ಬಿಡೆನೊಈ ತೆರದಲಿ…
-
Sri Vayu Devarige
Composer : Shri Pranesha dasaru ಶ್ರೀವಾಯುದೇವರಿಗೆ ನೀತವಾದ ।ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ॥ ಪ ॥ ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು ।ನಾಲಕ್ಕೊಂದು ದೀರ್ಘ ಜಂಘ ಗ್ರೀವ ॥ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ ।ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ ॥ 1 ॥ ಕಕ್ಷಿ ಕುಕ್ಷಿಯು ವಕ್ಷ ಕರ್ಣನಖ ಸ್ಕಂದಾರು ।ರಕ್ಷಘ್ನನಿಗೆ ಶೋಭಿಪವು ಉನ್ನತ ॥ಅಕ್ಷಿ ಚರಣ ಕರನಖ ಅಧರ ಜಿಹ್ವೇಣು ಜಿಹ್ವೆ ।ಮೋಕ್ಷದನ ಈ ಯೇಳು ಅವಯವವು…
-
Eshtu Sahasavanta – Sundarakanda
Composer : Shri Vadirajaru ಶ್ರೀ ವಾದಿರಾಜರ ಕೃತಿ ಸುಂದರಕಾಂಡ ಸಂಗ್ರಹರಾಗ: ನವರೋಜ್ಆದಿತಾಳ ಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿಭಳಿರೇ ಹನುಮಂತ || ಪ ||ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ || ಅ ಪ || ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಿಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ || ೧ || ದೂರದಿಂದಸುರನ ಪುರವನ್ನು ನೋಡಿಭರದಿ ಶ್ರೀರಾಮರ ಸ್ಮರಣೆಯ ಮಾಡಿಹಾರಿದೆ ಹರುಷದಿ ಹರಿಸಿ…
