Author: Daasa

  • Bhakta vatsalya suladi – Sheshadasaru

    Raga:Todi ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಠ್ಠಲ ಅಂಕಿತ)ಭಕ್ತವಾತ್ಸಲ್ಯ ಸುಳಾದಿ( ಒಡಿಯರಿಲ್ಲದ ಫಲಮರವನ್ನು ದಾರಿಕಾರರುಬಡಿದು ತಿಂಬುವಂತೆ ಎನಗೆ ಕಾಮಕ್ರೋಧಾದಿಗಳು ಮುಸುಕಿವೆ. ಭಕ್ತರ ಅಪರಾಧಎಣಿಸದೆ ಕೈಪಿಡಿದು ರಕ್ಷಿಸು ಇತ್ಯಾದಿಐತಿಹಾಸಿಕ ವಿಷಯಗಳು )ರಾಗ: ತೋಡಿ ಧ್ರುವತಾಳಒಡಿಯರಿಲ್ಲದ ವೃಕ್ಷ ಕಂಡ ಕಂಡವರೆಲ್ಲಬಡಿದು ತಿಂಬುವ ನ್ಯಾಯವಾಯಿತೆನಗೆಅಡಿ ತೊಲಗದೆ ಕಾಮ ಕ್ರೋಧಾದಿ ಗರ್ವಂಗಳುಸುಡುತಲಿವೆ ವ್ಯವಧಾನವಿಲ್ಲದೆಕಡು ದುಃಖವನ್ನು ಆರಿಗೆ ಪೇಳಲಿನ್ನುಒಡಿಯನಾವನು ಪರಿಹರಿಸುವದಕ್ಕೆಪೊಡವಿಯೊಳಗೆನ್ನ ದೂರು ಕೇಳುವದಕ್ಕೆಹುಡಿಕಿ ನೋಡಿದರನು ಒಬ್ಬರಿಲ್ಲಜಡಜ ಸಂಭವ ಮುಖ್ಯ ಸುರರಾದಿ ಜೀವಿಗಳಬಿಡದೆ ಸಾಕುವರಯ್ಯಾ ನಿಧಿಯು ಆವಾಜಡಜ ಜಾಂಡವನ್ನು ನೇಮಿಸಿ ಸ್ಥಿತಿ ಮಾಡಿಕಡೆಯನೈದಿಪದಕ್ಕೆ ಮುಖ್ಯ ಕರ್ತುನಾವಕಡಲಶಯನನೆ ನಿನ್ನಿಂದ…

  • Srihari Karuna Suladi – Sheshadasaru

    Raga:Darbarikanada ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಕರುಣ ಸುಳಾದಿ( ಹರಿ ಪ್ರಸಾದ ಹರಿ ಕರುಣವೆ ಮುಖ್ಯ ,ಗರ್ವ ಮದ ಸರ್ವಥಾ ತಾಳಲಾಗದು.ಗರ್ವ ಮಾಡಿದುದಕೆ ಹರಿಯ ಕುರುಹು ಮರದೆ.ಇತ್ಯಾದಿ ಪೂರ್ವಜನುಮ ಐತಿಹಾಸಿಕ ಪ್ರಾರ್ಥನಾ.)ರಾಗ: ದರ್ಬಾರಿಕಾನಡ ಧ್ರುವತಾಳಪರಮ ಬಲವಂತನೆಂಬೊ ಗರ್ವ ತಾಳಿದದಕೆನಿರುಪಮ ನಿರ್ಬಲನಾದೆನಿಂದುಸಿರಿ ಅಜ ಭವರಿಗೆ ಸಿಲುಕದ ಮಹಿಮನ್ನಕರವಶನಾದ ಆಪ್ತನಂಬೊ ಮದದಿಸರಿಗಾಣೆನೆನುತಲಿ ಸಥೆ ಮಾಡಿದವರೆನ್ನುಹರಿ ನಿನ್ನ ಕುರುಹು ಒಮ್ಮೆ ಜನುಮದೊಳಗೆಅರಸಿ ನೋಡಿದರೆ ಕಾಣದಿದ್ದವನಾದೆತರಣೇಂದು ಕೋಟಿ ತೇಜ ಮಹಾರಾಜಾನಿರುಪಮ ಸೌಭಾಗ್ಯವಂತನೆಂದಾದಕೆದಾರಿದ್ರ ದೋಷದಿಂದ ಅಧಿಕನಾದೆನರರಿಂದ ವಂದ್ಯನೆಂದು ಮನದಿ ಹಿಗ್ಗಿದುದಕೆಧರೆಯೊಳು ತೃಣಸಮನಾಗದಾದೆವೀರರಾದವರು ಎದುರು ನಿಲ್ಲರೆಂಬೊ…

  • Hari Svatantra Suladi – Sheshadasaru

    Raga:Chakravaka ( ಪ್ರಾರಬ್ಧ ಕರ್ಮ ಬಂಧಮೋಚಕನು ಹರಿಯೇ ಸ್ವತಂತ್ರ.ಆತ್ಮಾನುಭವ, ಐತಿಹಾಸಿಕ, ಪೂರ್ವಜನ್ಮದ ವೃತ್ತಾಂತ,ಸುಮನಸರ ಶಾಪ ನಿಮಿತ್ಯ ಕಾರಣ ಪದಚ್ಯುತಿ ಇತ್ಯಾದಿ.) ಧ್ರುವತಾಳಬಲವದ್ರೂಪವಾದ ಪ್ರಾರಬ್ಧ ಕರ್ಮವನ್ನುನಳಿನ ಸಂಭವ ಮುಖ್ಯ ದಿವಿಜರೆಲ್ಲತಲೆಬಾಗಿ ಉಂಬುವರು ವಲ್ಲೆನೆಂದರೆ ಬಿಡದುಬಲವುಳ್ಳ ವಸ್ತು ಮಧ್ಯ ಮಹ ಪ್ರಬಲವಯ್ಯಾಆಲೋಚಿಸಿ ನೋಡಿದರೆ ಜಡರೂಪವೆನಿಸುವದುಚಲಿಸುವ ಶಕುತಿ ಇಲ್ಲ ನಿನ್ನ ವ್ಯತಿರಿಕ್ತದಿಬಲವಂತನಾದ ಹರಿ ತಚ್ಛಬ್ದ ವಾಚ್ಯನಾಗಿಬಲಯುಕ್ತನಾಗಿ ಇದ್ದು ಬ್ರಹ್ಮೇಶನಬಲವೈರಿ ಮೊದಲಾದ ಸರ್ವ ಜೀವಿಗಳಬಲವೆಲ್ಲ ಹಿಂಗಿಪುದು ಕಾಲ ಕರ್ಮದಂತೆಲೀಲೆ ಕೈವಲ್ಯ ರೂಪನಾದ ವಿನೋದಿ ನಿನ್ನಲೀಲೆಗೆ ಕಾರಣವೆನಿಪದಯ್ಯಾ” ಬಲವಾನ್ ಇಂದ್ರಿಯಗ್ರಾವೋ(ಮೊ) ವಿದ್ವಾಂಸಮಪಿಕರ್ಷತಿ”ಕಾಲರೂಪನಾಗಿ ಇಂದ್ರಿಯ ದ್ವಾರದಿಂದಮೇಲು…

error: Content is protected !!