Author: Daasa

  • Vyasaraya charitre

    Composer : Shri Vijaya dasaru ಶ್ರೀ ವ್ಯಾಸರಾಯರ ಸಂಕ್ಷೇಪ ಚರಿತ್ರೆ ವಾರ್ಧಿಕ ಷಟ್ಟದಿರಾಗ ಸಾರಮತಿ, ರೂಪಕತಾಳ ವ್ಯಾಸರಾಯರ ಸ್ಮರಿಸಿರೋ || ಪ ||ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ |ನಾಶವಾಗುವದು ನಿಮ್ಮಾಶೆ ಸಿದ್ಧಿಸುವದು |ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ |ವಾಸವಾಗುವದು ನಿಜ ಭಕುತಿಯಲಿ ಬಿಡದೆ ||ಅ ಪ|| ಪಿತನಿಂದ ನೊಂದು ರತಿಪತಿ ಪಿತನ ಸ್ಮರಿಸುತ |ಪ್ರತಿಬಂಧಕಗಳಪ್ರತಿಯಾಗಿ ಬಂದಿರಲು |ಅತಿವೇಗದಿಂದ ಪಾರಂಗತನಾಗಿ ಬಲು |ಮತಿವಂತನಾಗಿ ಮುದದೀ ||ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ |ಸ್ತುತಿಸುತಲಿದ್ದು ಮಿತಿಕಾಲ ಹಿಂಗಳದು…

  • Venkatesha suprabhata – Bhaktajana samrakshana

    Composer : Shri Vijaya dasaru ಶ್ರೀವೇಂಕಟೇಶ ಸುಪ್ರಭಾತ ರಾಗ: ಭೌಳಿ, ವಾರ್ಧಿಕ ಷಟ್ಟದಿ ಭಕ್ತಜನ ಸಂರಕ್ಷಣಾ || ಪ || ಭಕ್ತಜನ ಸಂರಕ್ಷ ಭವದುರಿತ ಸಂಹಾರಿಭಕ್ತರಾ ಸುರಧೇನು ತರುವೆ ಚಿಂತಾಮಣಿಯೆಭಕ್ತರಾಧೀನವೆಂಬೊ ಬಿರದು ಅನುಗಾಲಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ || ಅ.ಪ || ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನುಇಂಬಿನಲಿ ತಲೆದೋರಿ ಕಿರಣಗಳ ಹರಹಿದನುಅಂಬುಜ ವಿರೋಧಿಗಳೆಗುಂದಿದನು ತಾರ ನಿಕ –ರಂಬುಗಳರುಹ ಮಾಸೆ ||ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿಅಂಬುಜದಳಕೆ ಮರಿದುಂಬಿಗಳು ಎರಗಿದವುತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ –ಜಾಂಬಕನೆ ಮಂಚದಿಂದೇಳೊ…

  • Vijayadasara Sankshepa Charitre

    Composer : Shri Hayavadana vittala ಶ್ರೀ ವಿಜಯದಾಸರ ಅನುಜರಾದಶ್ರೀ ಆನಂದದಾಸಾರ್ಯ ವಿರಚಿತ(ಹಯವದನವಿಟ್ಠಲ ಅಂಕಿತ) ಶ್ರೀ ವಿಜಯದಾಸರ ಸಂಕ್ಷೇಪ ಚರಿತ್ರೆ ರಾಗ: ಭೌಳಿ, ವಾರ್ಧಿಕ ಷಟ್ಪದಿ ನೆನೆಸಿದವರಘನಾಶನಾ || ಪ ||ನೆನೆಸಿದವರಘನಾಶ ಅನುಮಾನವಿಲ್ಲದಕೆವನಜನಾಭನು ಒಲಿದು ಘನವಾಗಿ ಪಾಲಿಸುವದಿನದಿನದಲಿ ಬಿಡದೆ ವಿಜಯರಾಯರ ದಿವ್ಯಗುಣ ಕರ್ಮ ಕೊಂಡಾಡಿರೊ || ಅ ಪ || ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿಆ ದ್ವಾಪರದಿ ನಿಕಂಪನ ಎಂಬ ನಾಮದಲಿಶ್ರೀಧರನ ಸೇವಿಸುತಿದ್ದು ||ಕಾದಿದ್ದ ಕಲಿಯುಗದಿ ಪುರಂದರದಾಸರಸ್ವಾದು ವಚನವ ಕೇಳಿ ತುರುಕರುವು…

error: Content is protected !!