Author: Daasa

  • Smarisi Badukiro – Vijayaraya kavacha

    Composer : Shri Vyasa Vittala [Kalluru Subbanacharya] ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊದುರಿತ ತರಿದು ಪೊರೆವ ವಿಜಯ ಗುರುಗಲೆಂಬರಾ |ದಾಸರಾಯನಾ ದಯವ ಸೂಸಿ ಪಡೆದನಾದೋಷರಹಿತನಾ ಸಂತೋಷಭರಿತನಾ ||೧||ಜ್ಞಾನಾವಂತನ ಬಲು ನಿಧಾನಿ ಶಾಂತನಮಾನ್ಯವಂತನ ಬಹುವದಾನ್ಯದಾತನ ||೨||ಹರಿಯ ಭಜಿಸುವ ನರಹರಿಯ ಯಜಿಸುವದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||ಮೋದಭರಿತನ ಪಂಚಭೇದವರಿತನಸಾಧುಚರಿತನ ಮನವಿಷಾದ ಮರೆತನ ||೪||ಇವರ ನಂಬಿದ ಜನಕೇ ಭವವಿದೆಂಬುದುಹವಣವಾಗದೋ ನಮ್ಮವರ ಮತವಿದು ||೫||ಪಾಪಕೋಟಿಯ ರಾಶಿ ಲೇಪವಾಗದೋತಾಪ ಕಳೆವನು ಬಲು ದಯಾ ಪಯೋನಿಧಿ ||೬||ಕವನರೂಪದಿ ಹರಿಯ ಸ್ತವನ ಮಾಡಿದಾಭುವನ ಬೇಡಿದಾ…

  • Tande Vijayaraya

    Composer : Shri Mohana dasaru ತಂದೆ ವಿಜಯರಾಯ ಈ ವ್ಯಾಳ್ಯಗೆಬಂದ್ಯೊ ವಿಜಯರಾಯ ||ಪ||ಹಿಂದೇಸು ಜನುಮವೊ ಮುಂದೇಸು ಜನುಮವೊಒಂದು ತಿಳಿಯೆ ನಾ ಎಂದೆಂದಿಗು ಯೆನ್ನ ||ಅ.ಪ|| ಸೂರ್ಯನ ಸುತನಂತೆ ಅಲ್ಲಿಮಹಾ ಶೌರ್ಯ ದೂತರಂತೆ ||ಕಾರ್ಯಾಕಾರ್ಯವು ತಿಳಿಯದೆ ಪರಿಚಾರ್ಯರ್ಯೆಳೆಯುತಿರೆ ಭಾರ್ಯಳು ಮೊರೆಯಿಡೆ ||೧|| ಅದು ಧೈರ್ಯವು ನೋಡಿ ಸುದತಿ ತನ್ನಹೃದಯ ಬದ್ಧ ಮಾಡಿ ||ಮಧುಸೂದನನೆ ಮುದ ತೀರಿತು ಎಂದುವದರಿದಳ್ ವದರಿದಳ್ ವಿಜಯರಾಯರೆಂದು ||೨|| ಕರಗಳನೇ ಕಟ್ಟಿ ಸೆಳೆಯುತಿರೆದೊರೆಗಳನೇ ಮುಟ್ಟಿ ||ಸಿರಿ ಮೋಹನ ವಿಠ್ಠಲನ ಪಾದವ ತೋರಿಧರೆಗೆ ತಂದು ಬಿಟ್ಯೊ…

  • Salahu sukhateerthamata

    Composer : Shri Prasannavenkata dasaru Shri Sumateendra Tirtharu : 1692 – 1725Ashrama Gurugalu : Sri Sureendra TeertharuAshrama Shishyaru : Sri Upendra TeertharuAradhana : Ashvija Krishna Dwadashiपूर्णप्रज्ञमतांभॊधि पूर्णॆंदुमकलज्किनम् ।सुजनांबुधि भास्वन्तं सुमतींद्रगुरुं भजॆ ॥pUrNapraj~jamatAMBOdhi pUrNEMdumakalajkinam |sujanAMbudhi BAsvantaM sumatIMdraguruM BajE || ಸಲಹು ಸುಖತೀರ್ಥಮತ ಜಲಧಿ ಚಂದ್ರನಳಿನೀಶಾರ್ಚಕ ಇಂದ್ರ ಇಳೆಗೆ ಸುಮತೀಂದ್ರ [ಪ.] ಅತುಳ ತತ್ವಾರ್ಥ ಗೋಪ್ರತತಿ ಸಂಪೂರ್ಣ ದುರ್ಮತಿ ಮಾಯಿಮತತಮ ವಿಶದಗುಣಸತತ ವಿದ್ವತ್ ಕುಮುದ…

error: Content is protected !!