-
Vijayaraya guru Vijayaraya
Composer : Shri Gurugovinda dasaru ವಿಜಯರಾಯ | ಗುರು | ವಿಜಯರಾಯ [ಪ]ವಿಜಯರಾಯ | ಗುರು | ವಿಜಯರಾಯ [ಅ.ಪ.] ಎರಡನೆ ಯುಗದೊಳು ವಿಜಯರಾಯ | ಸುರಲೀಲ ಕಪಿಯಾದ್ಯೊ ವಿಜಯರಾಯ |ಹರಿಕಾರ್ಯಕನುವಾಗಿ ವಿಜಯರಾಯ | ಹರಿಕರುಣ ಪಾತ್ರನೆ ವಿಜಯರಾಯ | ೧ ಶಕಟ ಭಂಜನ ಪಾದ ವಿಜಯರಾಯ | ಸುಕಮಲವ ಸೇವಿಸೆ ವಿಜಯರಾಯ |ಪ್ರಕಟ ಯಾದವರಲ್ಲಿ ವಿಜಯರಾಯ | ನಿಕಂಪಾನೆನಿಸೀದೆ ವಿಜಯರಾಯ | ೨ | ವರ ಕಲಿಯುಗದೊಳು ವಿಜಯರಾಯ | ಪುರಂದರ ದಾಸರೋಳ್ ವಿಜಯರಾಯ…
-
Charana kamalavannu
Composer : Shri Gopaladasaru ಚರಣ ಕಮಲವನ್ನು ನೆನೆವೆ ನಾ | ಗುರುಚರಣ ಕಮಲವನ್ನು ನೆನೆವೆ ನಾ || ಪ || ಚರಣ ಕಮಲವನ್ನು ನೆನೆದು ನೆನೆದು | ಹರಿಚರಣ ಕಮಲವ ಅರ್ಚಿಸುವೆ ನಾ || ಅ ಪ || ಸುರದ್ವಿಜ ವೇಷದಿಂದಲಿ ತನ್ನ | ತ್ರೀಣಿಸುರಗಂಗೆಯನ್ನು ಸೇವಿಸಿದನ್ನ ||ಸುರಮುನಿಯಿಂದುಪದೇಶನ್ನ | ಭೂಸುರರ ಕರುಣ ಸಂಪಾದಿಸುವನ್ನ || ೧ || ಪರಮತಗಳನ್ನು ಖಂಡಿಸಿದನ್ನ | ಸತ್ಯಹರಿಪರನೆಂದು ಸ್ಥಾಪಿಸಿದನ್ನ ||ಪರತತ್ವವನ್ನು ಅರುಪಿದನ್ನ | ತನ್ನವರ ಗುರುಮಧ್ವಮತ ಪೊಂದಿದಾತನ್ನ ||…
-
GurugaLa manadi kandu
Composer : Shri Modalkal Sheshadasaru ಗುರುಗಳ ಮನದಿ ಕಂಡು ಧನ್ಯನಾದೆ |ಸಿರಿ ಅರಸನಾ ದಾಸರು ವಿಜಯರಾಯರು ||ಪ|| ಶ್ಯಾಮಸುಂದರ ಕಾಯ ನಾಮ ದ್ವಾದಶ ಮುದ್ರೆ |ವಾಮನ ರೂಪವ ಧರಿಸಿ ಕೋಮಲ ತುಳಸಿಯು |ಕಮಲಾಕ್ಷಿ ಮಣಿಗಳಿಂದ ವಿಮಲ ಚಿತ್ತದಿ |ಕಾಮನಯ್ಯನ ಸಾಮಗಾನದಿ ಪೊಗಳುವ ||೧|| ಹಿಂದೆ ಪುರಂದರದಾಸರ ಕಂದನಾಗಿ ಪುಟ್ಟಿ |ತಂದೆ ವಾಕ್ಯವ ತಾಳಿ ಇಂದು ಧರಿಗೆ ಬಂದುಇಂದಿರೇಶನ ಚರಿತ್ರೆಯು ಕುಂದದಲೆ ಬೀರಿ |ಮಂದ ಮತಿಗಳಿಗೆ ಮಂದರಧರನ ತೋರಿದ ||೨|| ಗುರುಗಳ ಹೃದಯವಾಸ ಗುರುವಿಜಯವಿಠ್ಠಲನ |ಸಿರಿ ಪಾದ…
