-
Saptarishi Mangala Arti
Composer: Shri Muddu vittala ಜಯ ಮಂಗಳಂ ನಿತ್ಯ ಶುಭ ಮಂಗಳಂ ಜಯ ಮಹಾ ಪತಿ ವ್ರತಾ ಅರುಂಧತಿ ದೇವಿಗೆಜಯ ಸಪ್ತ ಋಷಿಗಳಿಗೆ | ಕಶ್ಯಪ ಅತ್ರಿ ಭಾರಧ್ವಾಜ ಗೌತಮ ವಶಿಶ್ಠವಿಶ್ವಾಮಿತ್ರ ಜಮದಗ್ನಿಗೆ |ಅರ್ಥಿಯಿಂದಲಿ ಕುಳಿತ ಅರುಂಧತಿ ದೇವಿಗೆಅಚ್ಚುಮೆಚ್ಚಿನ ಆರತಿ ಎತ್ತಿರೆ [೧] ನಿತ್ಯ ಸ್ಮರಿಸಿದರೆ ಬ್ರಹ್ಮ ಹತ್ಯ ದೋಷ ಓಡೋದು,ಭಕ್ತಿಯಿಂದ ಪೂಜಿಸಲು ಇಷ್ಟಾರ್ಥ ಸಿದ್ಧಿ,ನಕ್ಷತ್ರ ಮಂಡಲದಿ ಥಳ ಥಳನೆ ಹೊಳೆಯುತಲಿ,ಮುಕ್ತಿ ಮಾರ್ಗವ ನಿತ್ಯ ತೋರುತಾಲಿಹರು [೨] ಎಷ್ಟು ವರ್ನಿಸಲವ ಮಹಿಮ ಕರುಣವಸಂತುಷ್ಟದಿಂದ ಬ್ರಹ್ಮ ಕುಲವ ಪಾಲಿಪರು,ದಿಟ್ಟ…
