-
Gajendra moksha
Composer : Shri Purandara dasaru ನಾರಾಯಣಾಯ ನಮೋ ನಾಗೇಂದ್ರ ಶಯನಾಯನಾರದಾದ್ಯಖಿಳ ಮುನಿ ನಮಿತ ಚರಣಾಂಭೋಜಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದುಕಾರುಣ್ಯದಿಂದೊಲಿದು ಹರಿಯೇ ||ಪ|| ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂಮಂಡಲಾಧಿಪನು ವೈರಾಗ್ಯದಲಿಹರಿಪಾದ ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆಚಂಡತಾಪಸ ಅಗಸ್ತ್ಯಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆಕಂಡು ಗಜಯೋನಿಯಲಿ ಜನಿಸು ಹೋಗೆನುತ-ಲುದ್ದಂಡಶಾಪವನಿತ್ತು, ಮುನಿ ಪೋಗುತ್ತಿರಲತ್ತಶುಂಡಾಲ-ನಾದನರಸ ||೧|| ಕ್ಷೀರ ಸಾಗರತಡಿಯ ಐದು ಯೋಜನದವಿಸ್ತಾರದಲಿ ವರ ತ್ರಿಕೂಟಾದ್ರಿ ಶೃಂಗತ್ರಯದಿರಾರಾಜಿಸುತಲಿಪ್ಪರಜತ ತಾಮ್ರಧ್ವಜದ ಮೇರುಸಮ ಗಾಂಭೀರ್ಯದಿಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿಸೌರಭದೊಳಶ್ವತ್ಥ ಪೂಗು ಪುನ್ನಾಗಜಂಬೀರಾದಿ ತರುಗುಲ್ಮ ಖಗ ಮೃಗಗಳೆಸೆವಲ್ಲಿವಾರಣೇಂದ್ರನು ಮೆರೆದನು ||೨|| ಆನೆ…
-
Shri Venkatachala nivasa – Dirgha kriti
Composer : Shri Jagannatha dasaru ಶ್ರೀ ವೆಂಕಟಾಚಲ ನಿವಾಸ ನಿನ್ನಸೇವಾನುಸೇವಕರ ದಾಸಾ ಎನಿಸಿಜೀವಿಸುವ ನರಗೆ ಆಯಾಸಾ ಯಾಕೆಶ್ರೀವರನೆ ಕೊಡು ಎನಗೆ ಲೇಸಾ (೧)ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯನಾಮ ಒದಗಲು ಜಿಹ್ವೆಗೆನ್ನಾ ದೋಷಸೀಮೆಗಾಣದಿದ್ದರೆನ್ನ ಸ್ವಾಮಿನೀ ಮರೆಯಲಾಗದು ಸುಪ್ರಸನ್ನ (೨)ನೀಚ ಯೋನಿಗಳಲ್ಲಿ ಬಂದೆ ಇನ್ನುನಾಚಿಕಿಲ್ಲವೊ ಎನಗೆ ತಂದೆ ನೀನೆಮೋಚಕನು ಬಿನ್ನಪ ವಿದೆಂದೆ ಸವ್ಯಸಾಚಿಸಖ ಕೈಪಿಡಿಯೋ ಮುಂದೆ (೩)ನಾನೊಬ್ಬನೇ ನಿನಗೆ ಭಾರವಾದೆನೇನೊ ಸಂತತ ನಿರ್ವಿಕಾರ ಎನ್ನಹೀನತ್ವ ನೋಡಲ್ಕಪಾರ ಚಕ್ರಪಾಣಿ ಮಾಡದಿರೆನ್ನ ದೂರ (೪)ಕಂಡ ಕಂಡವರಿಗಾಲ್ಪರಿದು ಬೇಡಿಬೆಂಡಾದೆ ನಿನ್ನಂಘ್ರಿ ಮರೆದು…
-
Venkatesha Stavaraja – Dirgha kriti
Composer : Shri Gurujagannatha dasaru ಶ್ರೀ ಗುರು ಜಗನ್ನಾಥ ದಾಸರ|| ಶ್ರೀ ವೇಂಕಟೇಶ ಸ್ತವರಾಜ || ಶ್ರೀರಮಣ ಸರ್ವೇಶ ಸರ್ವದ |ಸಾರಭೋಕ್ತ ಸ್ವತಂತ್ರ ಸರ್ವದ |ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||ಸಾರಿದವರಘ ದೂರಗೈಸಿ |ಸೂರಿಜನರಿಗೆ ಸೌಖ್ಯ ನೀಡುವ |ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ || ಘನ್ನಮಹಿಮಾ ಪನ್ನಪಾಲಕ |ನಿನ್ನಹೊರತಿನ್ನನ್ಯದೇವರ |ಮನ್ನದಲಿ ನಾ ನೆನೆಸೆನೆಂದಿಗು ಬನ್ನ ಬಡಿಸದಿರು |ಎನ್ನಪಾಲಕ ನೀನೇ ಇರುತಿರೆಇನ್ನು ಭವ ಭಯವೇಕೆ ಎನಗೆ |ಚೆನ್ನ ವೇಂಕಟರಮಣ ಕರುಣದಿ…
