-
Shubha Sundara kaya
Composer : Shri Vijayadasaru ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿಕರವ ಜೋಡಿಸಿ ಬಿನ್ನೈಪಾ ||ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ |ಪರಿಹಾರ ಮಾಡೊ (೧) ಮಾರುತಿ ಸದಾಗತಿ ಭಾರತೀಪತಿ ಯತಿ |ಮಾರರಾತಿಗೆ ನೀ ಗತಿ ||ಮಾರುತ್ತರ ಕಾಣೆ ಮಾರುತಿಮಾರಿಗಳಿಗೆ ನಿರುತ ಮಾರಕ ನೀನಹುದೋ (೨) ವಾಯು ಎನಗೆ ಸಂಪೂರ್ಣಾಯು ಸರ್ವ |ಸಾಯುಜ್ಯ ಸಾರೂಪ್ಯನೆ ||ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ |ಈ ಯುಗದೊಳು ಬಲವಾಗೋ (೩) ಕಾಯಯ್ಯಾ ಕರುಣದಿ ಕಾಯ ನಿನ್ನದು…
-
Vayu Suladi – Kotiyadare
Composer : Shri Vijayadasaru Expln by Shri Kesava Rao Tadipatri part 1 part2 ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪ್ರಾಣದೇವರ ಸ್ತೋತ್ರ ಸುಳಾದಿರಾಗ: ಸಾವೇರಿ ಧ್ರುವತಾಳಕೋತಿಯಾದರೆ ಬಿಡೆನೋ ಬಲುಪರಿಭೂತಳದೊಳು ಪಾರ್ಯಾಡಲು ಬಿಡೆನೊಖ್ಯಾತಿ ತೊರೆದು ಕಚ್ಚುಟಹಾಕಲು ಬಿಡೆನೊಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊಭೀತಿ ಬೀರಲು ಬಿಡೆನೊ ಮಾತುಮಾತಿಗೆ ಹಲ್ಲು ತೋರಲು ಬಿಡೆನೊಗಾತುರ ಗಗನಕ್ಕೆ ಬೆಳಿಸಲು ಬಿಡೆನೊಕೋತಿ ಸೇವಿಸಲು ಬಿಡೆನೊಆತುರದಲಿವನಧಿಲಂಘಿಸಿದರೆ ಬಿಡೆಆ ತರುಗಳ ಕಿತ್ತಲು ಬಿಡೆನೊವೀತಿಹೋತ್ರನ ಬಾಲದಲ್ಲಿ ಇಟ್ಟರೆ ಬಿಡೆಜಾತಿ ಧರ್ಮವ ಬಿಟ್ಟರೆ ಬಿಡೆನೊಈ ತೆರದಲಿ…
-
Madhvarayara Karuna
Composer : Shri Vijaya dasaru ಮಧ್ವ ರಾಯರ ಕರುಣಾ ಪಡೆಯದವಧರೆಯೊಳಗೆ ಇದ್ದರೇನು , ಇಲ್ಲದಿದ್ದರೇನು ||ಅ.ಪ.|| ಮಧ್ವ ಮತವೆ ಮತವು ಸಕಲ ಶೃತಿ ಸಮ್ಮತವು |ಮಧ್ವರಾಯರ ಧ್ಯಾನ ಅಮೃತ ಪಾನ ||ಮಧ್ವರಾಯರ ಲೀಲೆ ನವರತುನದ ಮಾಲೆ |ಮಧ್ವರಾಯರ ಸ್ಮರಣೆ ಕುಲ ಕೋಟಿ ಉದ್ಧರಣೆ ||೧|| ಮಧ್ವರಾಯರ ಕಥೆ ಕೇಳಲು ದುರಿತ ಹಥ |ಮಧ್ವರಾಯರ ಭಕುತಿ ಮಾಡೇ ಮುಕುತಿ ||ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ |ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ||೨|| ಮಧ್ವರಾಯರ ದಾಸನಾದವನೇ ನಿರ್ದೋಷ |ಮಧ್ವರಾಯರ…
