Suladi

  • Haridasarodanadu Suladi – Vijayadasaru

    ಶ್ರೀ ವಿಜಯದಾಸರ ಕೃತಿ ಸುಳಾದಿರಾಗ : ಚಂದ್ರಕೌನ್ಸ್ಧ್ರುವತಾಳಹರಿದಾಸರೊಡನಾಡು ಹರಿಯಂಘ್ರಿಯುಗ್ಮ ನೋಡುಹರಿಯೆಂದು ಕೊಂಡಾಡು ಹರಿನಾಮ ಹಾಡಿ ಪಾಡುಹರಿ ಪ್ರಸಾದವೆ ಬೇಡು ಹರಿಸೇವಿಯನ್ನು ಮಾಡುಹರಿಗೆ ಕರವನೀಡು ಹರಿಯ ಬಿಡದೆ ಕಾಡುಹರಿಯ ಪೊಗಳಿ ಪಾಡು ಹರಿಗೆ ಮನಸು ಕೊಡುಹರಿಗೊಪ್ಪಿಸು ಈ ಬೀಡು ಹರಿದ್ವೇಷಿಗಳ ಬಿಡುಹರಿ ಧ್ಯಾನದಲ್ಲಿ ಕೂಡು ಹರಿಕರುಣದ ಜೋಡುಹರಿಯದಂತೆ ತೊಡು ಹರಿ ನಗರಿಗೆ ಓಡುಹರಿಯಲ್ಲಿ ರತಿ ಇಡು ಹರಿಗೆ ಇಲ್ಲವೋ ಈಡುಹರಿ ವಿಜಯವಿಠ್ಠಲನ್ನ ಹರಿ ಎಂದರೆ ಈ ನಾಡುಹರುಷಬಡುವುದು ನೋಡು ಹರಿದು ಪೋಗದೆ ಕೇಡು ||೧|| ಮಟ್ಟತಾಳಹರಿಯ ಭಕುತಿ ಹರಿ…

  • Rayara Hastodaka Suladi – Gurujagannatha dasaru

    ಶ್ರೀ ಗುರುಜಗನ್ನಾಥದಾಸರ ರಚನೆ , ರಾಗ: ಅಭೋಗಿ ಧ್ರುವತಾಳಹರಿಯು ಉಂಡನ್ನ ನಮ್ಮ ಗುರುರಾಘವೇಂದ್ರರಿಗೆಪರಮ ಭಕುತಿಯಿಂದ ಅರುಪಿಸೋ ಬಗೆಯನುಅರಿತು ನಿತ್ಯಾದಲ್ಲಿ ಪರಮಭಕುತರು ನೀಡೆಪರಮಾದರಾದಲ್ಲಿ ಗುರು ಕೈಯ್ಯ ಕೊಂಬುವನುವರ ಯತಿಗಳನ್ನೋದಕ ಗಿರಿ ಸಾಗರ ಸಮವುಮರಳಿ ನೀಡೋದು ಜಲ ನಿರುತದಲ್ಲಿವರಬ್ರಹ್ಮಚಾರಿಗಿಡೆ ಸರಿಯೆನಿಸುವೋದು ಫಲವರ ಗೃಹಸ್ಥನಿಗಿತ್ತನ್ನ ಎರಡು ಎನಿಸುವೋದುವರ ವನಸ್ಥನಿಗಿಡೆ ವರ ಶತವೆನಿಸುವೋದುಪರಮಹಂಸರಿಗಿಡೆ ವರ ಅನಂತವಾಗುವುದೈಯ್ಯಅರಿತು ಈ ಪರಿಯಿಂದ ನಿರುತ ನೀಡುವೋದೈಯ್ಯಗುರು ಉಂಡ ಮನೆಯಲ್ಲಿ ಹರಿ ತಾನುಂಬುವೋನುಹರಿ ಉಂಡ ಸ್ಥಳದಲ್ಲಿ ವರಬ್ರಹ್ಮಾಂಡ ಉಂಬೋದುವರಶಾಸ್ತ್ರಸಿದ್ಧವಿದು ಗುರುವಂತರ್ಯಾಮಿ ನಮ್ಮಗುರುಜಗನ್ನಾಥವಿಠಲ ಪರಮ ಹರುಷ ಬಡುವೋನು || ೧||…

  • Satsanga Suladi – Prasannavenkata dasaru

    ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆ‌ಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. ) ರಾಗ: ಅಠಾಣಧ್ರುವತಾಳಸುಜನರಾವನ ಮನೆಯಲ್ಲುಂಡು ದಣಿದರೆಅಜನಜನಕನೇವೆ ತೃಪುತನಾದನು ಗಡಅಜನಜನಕ…

error: Content is protected !!