-
Kandu dhanyanade
Composer : Shri Mohana dasaru ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾಕಂಡು ಧನ್ಯನಾದೆ ಗುರುಗಳ || ಪ || ತುಂಗಾತಟದಿ ಬಂದು ನಿಂತಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ ನರಸಿಂಗನಂಘ್ರಿ ಭಜಕರಿವರ || ೧ || ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ || ೨ || ಸೋಹಂ ಎನ್ನದೆ ಹರಿಯ ದಾಸೋಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ || ೩ || kaMDu dhanyanAde gurugaLa – kaNNAre nAkaMDu dhanyanAde gurugaLa…
-
Ava gurugaliguntu
Composer : Shri Krishna Vittala ಆವ ಗುರುಗಳಿಗುಂಟು ಈ ವೈಭವವುಪವನನೊಡೆಯನ ಭಕ್ತ ರಾಘವೇಂದ್ರರಿಗಲ್ಲದಲೆ [ಪ] ವರ ತುಂಗಾತೀರದಲಿ ಮೆರೆವ ಮಂತ್ರಾಲಯದಿತರಣಿಯಂದದಿ ಮೆರೆದು ಭಕ್ತರನು ಪೋಷಿಸುವಶರಣ ರಕ್ಷಕನೆಂಬ ಬಿರುದಿಂದ ತಾ ಮೆರೆವವರ ಮಧ್ವ ಕುಲಚಂದ್ರ ಗುರುರಾಜಗಲ್ಲದೇ [೧] ಸಂತರೆಲ್ಲರು ಬಂದು ಶಾಂತಿಯಿಂದಲಿ ನಿಂದುಕಂತುಪಿತನ ಭಕ್ತ ಚಿಂತೆಯನ್ನು ಹರಿಸೆಂದುಸಂತತವು ಬೇಡುತಿಹ ಶಾಂತರಾಗಿಹ ಜನರಸಂತೋಷದಲಿ ಕಾಯ್ವ ಗುರುರಾಜಗಲ್ಲದೇ [೨] ಕಾವಿ ವಸ್ತ್ರವನು ಧರಿಸಿ ಕವಿದ ಭ್ರಮೆಯನು ಬಿಡಿಸಿಭುವಿಜ ರಮಣನ ಭಜಿಪ ಕವಿಕುಲೋತ್ತಮ ನಮ್ಮಸೇವಕರ ಸುರಧೇನು ಪಾವನಾತ್ಮನು ಆದಕೃಷ್ಣವಿಠಲನ ಭಕ್ತ ಗುರುರಾಜಗಲ್ಲದೆ…
-
Nodide naneega
Composer : Shri Krishna Vittala ನೋಡಿದೆ ನಾನೀಗ ಗುರುರಾಜನ ಬೇಗ [ಪ]ನೋಡಿ ಕೊಂಡಾಡಿ ಪಾಡಿ ಬೇಡುವೆನೀಗ [ಅ.ಪ] ಕರದೊಳು ದಂಡ ಕಮಂಡಲು ಪಿಡಿದಿಹಕೊರಳೊಳು ತುಳಸಿ ಹಾರವ ಧರಿಸಿಹನರರ ಸೇವೆಯಕೊಳ್ವ ನರಹರಿಪ್ರೀಯನಕರುಣಾಸಾಗರ ನಮ್ಮ ಗುರು ರಾಘವೇಂದ್ರನ [೧] ಕಲಿಕಲ್ಮಷದೂರ ಕುಜನಕುಠಾರನಸುಲಲಿತ ಕರುಣಾಬ್ಧಿ ಬುಧ ಜನವಂದ್ಯನಒಲಿದು ಭಕ್ತರ ಕಾಯ್ವ ಕಾರುಣ್ಯಶೀಲನಜಲಜನಾಭನ ಪಾದ ಭಜಿಪ ಗುರುರಾಜನ [೨] ಕಾಮಿತಗಳನೀವ ವರಕಾಮಧೇನುವೆನೇಮದಿಂ-ಭಜಿಪರ್ಗೆ ಚಿಂತಾಮಣಿಯೆನಿಪನಕೋಮಲಾಂಗ ಸಿರಿಕೃಷ್ಣವಿಠಲನ ಪಾದಪ್ರೆಮದಿಂ ಪೂಜಿಪ ಗುರು ರಾಘವೇಂದ್ರರ [೩] nODide nAnIga gururAjana bEga [pa]nODi koMDADi pADi…
