-
Yarayya ee munige samaru
Composer : Shri Lakumeesha ankita ಯಾರಯ್ಯಾ ಈ ಮುನಿಗೆ ಸಮರು |ಶ್ರೀ ಸುಧೀಂದ್ರ ಯತಿಗೆ ಈ ಜಗದಲ್ಲಿ || ಪ || ಕೋರಿದ ವರವೀವ ಶ್ರೀ ರಾಘವೇಂದ್ರರ |ವೀರ ಕುಮಾರರಾಗಿ ಪಡೆದಂಥ ಮಹಿಮರಿಗೆ || ಅ. ಪ || ನೂರಾನಾಲ್ಕು ಗ್ರಂಥಕರ್ತ ವಿಜಯೀಂದ್ರತೀರ್ಥ |ಶ್ರೀ ರಾಮನಾಜ್ಞದಿ ಶಿರದಿ ಧರಿಸುತ್ತ |ಶೂರ ಪವನ ಶಾಸ್ತ್ರ ಸಾರವ ಬೋಧಿಸಿ |ಏರಿಸೆ ವೇದಾಂತ ರಾಜ್ಯವಾಳ್ವರಿಗೇ |೧| ಕ್ರೂರ ನವಾಬ ವಿಜಾಪುರದಲ್ಲಿ ಅವನ ದಿವಾನ |ಭಾರೀ ಅದ್ವೈತನಿದ್ದ ಅವನಲ್ಲಿ |ಧೀರ ಸುಧೀಂದ್ರರು…
-
Vageesha Teerthara
Composer : Shri Lakumeesha ankita Shri Vageesha Teertharu :Vrundavana – Anegondi/NavavrudavanaAradhane: Chaitra Krishna Tritiya वासुदेवपदद्वन्द्ववारिजासक्तमानसम् ।पदव्याख्यानकुशलं वागीशयतिमाश्रये ॥ ವಾಗೀಶತೀರ್ಥರ ನೀ ಭಜಿಸೋಸಂತತ ಸುಖಿಸೋ || ಪ || ಭೋಗಾದಿ ಬಿಡಿಸಿ ಭಾಗ್ವತರ್ಕೂಡಿಸಿ |ಯೋಗಾದಿ ತಿಳಿಸುವ ಯೋಗಿವರೇಣ್ಯ || ಅ.ಪ || ಶ್ರೀ ಗುರು ಕವೀಂದ್ರರ ಕರ ದಿವ್ಯ ಸಂಜಾತ |ಜಗದೊಳು ರಾರಾ-ಜಿಸುವ ಯತಿನಾಥ |ಸೊಗಸಾದ ಮಧ್ವರ ನಿಗಮವತಾವ್-ಹೋದಿ |ಹಗರಣ ದುರ್ಮತ ವಾದದಿ ಗೆದ್ದಂಥ ||೧|| ವ್ಯಾಸರ ರಚಿತ ಶ್ರೀ ಬ್ರಹ್ಮಸೂತ್ರವಾ…
-
Shri Jitamitra raya
Composer : Shri Lakumeesha ankita ಶ್ರೀ ಜಿತಾಮಿತ್ರ ರಾಯ ಗೋನವೃಕ್ಷದ ನಿಲಯಾ || ಪ || ಈ ಜಗದೊಳು ಬಲುಸೋಜಿಗದ ಕೃಷ್ಣೆ ನಿಲಯಾ |ರಾಜಿಪ ಮುನಿ ರಾಮ ಭಕ್ತಗೆಕೊಡುವೆ ಅಭಯ || ಅ.ಪ || ಉತ್ತಿ ಬಿತ್ತೆ ಕೃಷಿಗೈದೆಸಂತತ ನೀನು |ನಿತ್ಯ ಕರ್ಮವ ತೊರೆದೆನಿತ್ಯ ಭೋಜನದ |ಹೊತ್ತಿಗೆ ಜನಿವಾರವನು ಧರಿಸಿ |ಮತ್ತೆ ಗೂಟಕೆ ಹಾಕಿದ ಜಿತ್ತಪ್ಪನಾಮಕನಾದ || ೧ || ವಿಬುಧೇಂದ್ರ ಯತಿಬರಲು ನಿಮ್ಮೂರಿಗೆ |ಸುಭಗಿನೀ ಪ್ರಾರ್ಥಿಸಲು |ಅಬುಜ ಕರದಿಂದನರಹರಿ ಜಲಜ ಕೊಡೆ |ಪ್ರಬಲ ನೀನುಣಿಸಿದೆ…
