By Jagannatha dasaru

  • Shri Venkatachala nivasa – Dirgha kriti

    Composer : Shri Jagannatha dasaru ಶ್ರೀ ವೆಂಕಟಾಚಲ ನಿವಾಸ ನಿನ್ನಸೇವಾನುಸೇವಕರ ದಾಸಾ ಎನಿಸಿಜೀವಿಸುವ ನರಗೆ ಆಯಾಸಾ ಯಾಕೆಶ್ರೀವರನೆ ಕೊಡು ಎನಗೆ ಲೇಸಾ (೧)ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯನಾಮ ಒದಗಲು ಜಿಹ್ವೆಗೆನ್ನಾ ದೋಷಸೀಮೆಗಾಣದಿದ್ದರೆನ್ನ ಸ್ವಾಮಿನೀ ಮರೆಯಲಾಗದು ಸುಪ್ರಸನ್ನ (೨)ನೀಚ ಯೋನಿಗಳಲ್ಲಿ ಬಂದೆ ಇನ್ನುನಾಚಿಕಿಲ್ಲವೊ ಎನಗೆ ತಂದೆ ನೀನೆಮೋಚಕನು ಬಿನ್ನಪ ವಿದೆಂದೆ ಸವ್ಯಸಾಚಿಸಖ ಕೈಪಿಡಿಯೋ ಮುಂದೆ (೩)ನಾನೊಬ್ಬನೇ ನಿನಗೆ ಭಾರವಾದೆನೇನೊ ಸಂತತ ನಿರ್ವಿಕಾರ ಎನ್ನಹೀನತ್ವ ನೋಡಲ್ಕಪಾರ ಚಕ್ರಪಾಣಿ ಮಾಡದಿರೆನ್ನ ದೂರ (೪)ಕಂಡ ಕಂಡವರಿಗಾಲ್ಪರಿದು ಬೇಡಿಬೆಂಡಾದೆ ನಿನ್ನಂಘ್ರಿ ಮರೆದು…

  • Bandalu node

    Composer : Shri Jagannatha dasaru ಬಂದಳ್ ನೋಡೆ ಮಂದಿರದೊಳು ಭಾಗ್ಯದ ಲಕ್ಷ್ಮೀ |ಭಾಗ್ಯದ ಲಕ್ಷ್ಮೀ ಬಂದಳು ನೋಡೆ || ಪ || ಅಂದುಗೆ ಕಿರು ಗೆಜ್ಜೆ, ಘಿಲ್ ಘಿಲ್ ಘಿಲ್ಲೆನುತ |ಮುದ್ದು ಪಾದದಿ, ಹೆಜ್ಜೆಯನಿಕ್ಕುತಾ || ೧ || ಭಾಗ್ಯದ ಲಕ್ಷ್ಮೀ ಎಡ ಬಲದಲ್ಲಿ ಗಜಗಳಿಂದ, ಪೂಜೆಗೊಳ್ಳುತ |ಬಿಡದೆ ತನ್ನ ಕರ ಕಮಲದಿ, ಅಭಯ ಕೊಡುತ್ತ || ೨ || ಭಾಗ್ಯದ ಲಕ್ಷ್ಮೀ ಅತಿ ಹರುಷದಿ ತನ್ನ, ಪತಿಯ ಸಹಿತಾಗಿ |ವಾರಿನೋಟದಿಂದ ಭಕ್ತರಿಗೆ, ವರವ ಕೊಡುತಲಿ…

  • Raya baro

    Composer : Shri Jagannatha dasaru ರಾಯ ಬಾರೋ ತಂದೆ ತಾಯಿ ಬಾರೋ ನಮ್ಮನ್ ಕಾಯ ಬಾರೋಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ || ವಂದಿಪ ಜನರಿಗೆ ಮಂದಾರ ತರುವಂತೆಕುಂದದಭೀಷ್ಟವಕೊಡುತಿಪ್ಪ ರಾಯ ಬಾರೋಕುಂದದಭೀಷ್ಟವ ಕೊಡುತಿಪ್ಪ ಸುರಮುನಿಮಂದನ ಮತಿಗೆ ರಾಘವೇಂದ್ರ ರಾಯ ಬಾರೋ (೧) ಆರುಮೂರೂ ಏಳುನಾಲ್ಕು ಎಂಟು ಗ್ರಂಥದ ಸಾರಾರ್ಥತೋರಿದಿ ಸರ್ವರಿಗೆ ನ್ಯಾಯದಿಂದ ರಾಯಬಾರೋತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞಸೂರಿಗಳರಸನೆ ರಾಘವೇಂದ್ರ ರಾಯ ಬಾರೋ (೨) ರಾಮ ಪದಾಂಬುಜ ಸದ್ಭೃಂಗಾ ಕೃಪಾಪಾಂಗಭ್ರಾಮಕ ಜನರ ಮಾನಭಂಗಾ ರಾಯ ಬಾರೋಭ್ರಾಮಕ ಜನರ…

error: Content is protected !!