Author: Daasa

  • Prameya Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಪ್ರಮೇಯ ಸುಳಾದಿರಾಗ: ಸಾರಂಗ ಧ್ರುವತಾಳಬಾರದ ಮೊದಲಿನ್ನು ವಿಷಯ ಬಾರದ ಚಿಂತೆಭರದಿಂದ ಮರದೆನೊ ಹರಿಯೆ ನಿನ್ನಬೆರದ ವಿಷಯದ ಕಾಲದಲ್ಲಿ ಸಂಭೋಗ –ಪರನಾಗಿ ಮರದೆನೊ ಹರಿಯೆ ನಾ ನಿನ್ನಜರಿಯು ಆದ ಬಳಿಕ ನಿರುತ ಅದರ ಶೋಕಾ –ತುರನಾಗಿ ಮರದೆನೊ ಹರಿಯೆ ನಿನ್ನಮೂರು ಸಮಯದಲ್ಲಿ ಹೀಗೆನ್ನ ಮರಿಸಲುಆರು ತೋರಿಸಬೇಕು ಖರೆ ಸ್ಮೃತಿ ಸಮಯತರಳನ್ನ ಆಲಾಪ ಮನಕೆ ತಂದೀಗಲುಕರುಣಿಸೊ ವಾಸುದೇವವಿಟ್ಠಲ ಸ್ವಾಮಿ || ೧ || ಮಟ್ಟತಾಳ ಸ್ಮೃತಿಯಿಲ್ಲ ಸ್ಮೃತಿಯಿಲ್ಲ ಇನಿತೆಂಬ ಸ್ಮೃತಿಮಾತ್ರಮತಿಯಲ್ಲಿ ನಟ್ಟಿದೆ ಇದಲ್ಲದಿನ್ನೊಂದುಗತಿಯಿಲ್ಲದೆನಗಿನ್ನು ಇದನೆ ಸಾಧನ ಮಾಡಿಪತಿ…

  • Hari Svatantra Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿರಾಗ: ಭೈರವಿ ಧ್ರುವತಾಳಸಿರಿಯ ಪತಿಯೆ ನೀನು ಅಜನ ಪಿತನೊ ನೀನುಸುರರೊಡಿಯನು ನೀನು ಧೊರೆಗಳ ಧೊರೆ ನೀನುನರ ಭಕುತರೊಳು ಮರುಳ ಭಕುತ ನಾನುಪರಿಪಾಲಿಪದೆಂತೊ ಎನ್ನಾಳುತನವನುಸುರರಾಳಿದ ಎನ್ನ ತಪ್ಪುಗಳೆಣಿಸಲುಕುರುಬನ ಮಡ್ಡತನ ಚತುರರೆಣಿಸಿದಂತೆಮರುಳರಾದರು ಎಮ್ಮ ಡಿಂಗರಿಗರೆಂದುಪರಿಪಾಲಿಸಬೇಕೊ ವಾಸುದೇವವಿಟ್ಠಲ || ೧ || ಮಟ್ಟತಾಳ ಒಡೆಯ ಕ್ಷಮಿಸಿ ನೀ ಕೇಳಿದರಾಯಿತೆನುಡಿಯ ಭಕುತನ್ನ ಅಪರಾಧಗಳುಒಡಿಯನು ಪಿಡಿದರೆ ನಡೆನುಡಿಗಳು ತಪ್ಪೆಕಡೆ ಹಾಯುವದೆಂತೊ ಬಡ ಭಕುತರುಗಳುಜಡಮತಿ ಜನರನ್ನ ಕಡು ದಯದಿಂದಲ್ಲಿಪಡಿಯಬೇಕು ವಾಸುದೇವವಿಟ್ಠಲ || ೨ || ತ್ರಿವಿಡಿತಾಳ ನಿನ್ನ ಭಕುತರ್ಗೆ ಬನ್ನ…

  • Hari Prarthana Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿರಾಗ : ಬಾಗೇಶ್ರೀ ಧ್ರುವತಾಳಒಲ್ಲೆ ವಿಷಯಗಳೆಂದವರಿಗೆ ಒಂ –ದಲ್ಲದೆ ದ್ವಿಗುಣಿತ ವಿಷಯವೆಂಬಫಲ್ಲಿಸುತಿಪ್ಪ ಅದರಲ್ಲಿ ನೀನೆವೆಬಲ್ಲಿದನೆಂಬನುಭವಸಿದ್ಧಒಳ್ಳಿತು ನಾವೊಂದು ಮಾಡುವೆ ಬಿನ್ನಪಸಲ್ಲಿಸಬೇಕಲ್ಲದಿದ್ದರುಪೇಕ್ಷಸಲ್ಲದೊ ಕೃಷ್ಣಯ್ಯಾ ವಿಷಯದೊಳಿದ್ದದ್ದುಸಿಲ್ಲುಕದ ಜನರು ಇಪ್ಪರಂತೇವಲ್ಲಭ ನೀನಿದು ತೋರಿಸೊ ಎನ್ನಲ್ಲಿಇಲ್ಲದಿದ್ದರೆ ಮಹಾ ಶಕುತಿ ಏನೋಮಿಳ್ಳಿತಯೇ ನೀನಾಗಿ ವಾಸುದೇವವಿಟ್ಠಲಒಲ್ಲಿಯೊ ವಿಷಯದ ಸಾರಭೋಕ್ತಾ || ೧ || ಮಟ್ಟತಾಳ ಬಡತನ ಹಿಂಗದಿರೆ ಧೊರೆಗಳು ತಾವಾಗಿಪಿಡಿದು ಅವಗೆ ಮೇಟಿ ಪೊಲಗಳು ಕಟ್ಟೀಗತಡಿಯದೆ ಬೇಕಾದ ಸಕಲ ಸಾಧನ ನೀಡಿನಡಸುತ ಬರುವಂಥ ಧೊರಿಗಳ ಅಭಿಮಾನಪೊಡವಿಗೆ ಪತಿ ವಾಸುದೇವವಿಟ್ಠಲ ನೀನೆಒಡೆಯ…

error: Content is protected !!