-
Sripadarajara Stotra Suladi
ಶ್ರೀಪಾದರಾಯರ ಸ್ತೋತ್ರ ಸುಳಾದಿರಾಗ: ತೋಡಿ ಧ್ರುವತಾಳಶ್ರೀಪಾದರಾಯ ಗುರುವೆ ಧೃಢ ಭಕುತಿಯಿಂದ ನಿಮ್ಮಶ್ರೀಪಾದ ಪದುಮವನ್ನು ನೆರೆನಂಬಿದವನ ಭಾಗ್ಯಅಪಾರವಲ್ಲದೆ ಲೇಶ ಕೊರತೆ ಇಲ್ಲಗೋಪಾದ ಉದಕದೊಳು ರತುನ ದೊರಕಿದಂತೆಪ್ರಾಪುತವಾಗುವುದು ಬಾಹೀರಂತರ ಸೌಖ್ಯಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನಆಪಾರ್ಥ ಎನಿಸದು ಪೇಳಿದ ವಚನಂಗಳುಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿತಾಪಸಿಯಾಗುವನು ಜನುಮ ಜನುಮ ಬಿಡದೆಗೋಪಾಲ ಕೃಷ್ಣನ ಗುಣವೆ ಕೊಂಡಾಡುತಆಪಾದಮೌಳಿ ಪರಿಯಂತ ನೋಡುವ ಮಹಪಾಪ ರಹಿತರಾಗಿ ಸಂಚರಿಸುವರು ನಿತ್ಯಪ್ರಾಪುತವಲ್ಲದೆ ಒಂದಾದರವರಿಗೆಭೂಪಾರ ಬೇಡಿದ ಮನೋರಥಂಗಳುಶ್ರೀಪಾದರಾಯ ಶಿರಿ ನಾರಾಯಣ ಯೋಗಿಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆಪೋಪಾದಲ್ಲದೆ ಅವನ ಆಯುಷ್ಯ…
